ಹಿಂಸಾಪೀಡಿತ ಯೆಮೆನ್ ಬಿಡಲು ಭಾರತೀಯರಿಗೆ ಸೂಚನೆ

ಯೆಮೆನ್ನಲ್ಲಿ ಹಿಂಸಾಚಾರಕ್ಕೆ ಈಗಾಗಲೇ ಸುಮಾರು 150 ಮಂದಿ ಬಲಿಯಾಗಿರುವುದರಿಂದ ಯಾವುದೇ ಮಾರ್ಗದ ಮೂಲಕವಾದರೂ ಅಲ್ಲಿರುವ ಭಾರತೀಯರು ಸ್ವದೇಶಕ್ಕೆ ವಾಪಸಾಗುವುದು ಒಳ್ಳೆಯದೆಂದು ವಿದೇಶಾಂಗ ಖಾತೆ ಪ್ರಕಟನೆಯಲ್ಲಿ ತಿಳಿಸಿದೆ.
ಅಧಿಕೃತ ಅಂಕಿ ಅಂಶಗಳ ಪ್ರಕಾರ 11,000 ಮಂದಿ ಭಾರತೀಯರು ಯೆಮೆನ್ನಲ್ಲಿದ್ದಾರೆ. ಪರಿಸ್ಥಿತಿ ಕಷ್ಟಕರವಾದರೆ ತತ್ಕ್ಷಣ ಯೆಮೆನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.











Click it and Unblock the Notifications