ಹಿಂಸಾಪೀಡಿತ ಯೆಮೆನ್ ಬಿಡಲು ಭಾರತೀಯರಿಗೆ ಸೂಚನೆ

ಹೊಸದಿಲ್ಲಿ,

ಮೇ
29:
ಯೆಮೆನ್‌ನಲ್ಲಿ
ಹಿಂಸಾಚಾರ
ಭುಗಿಲೆದ್ದಿರುವ
ಹಿನ್ನೆಲೆಯಲ್ಲಿ
ಅಲ್ಲಿರುವ
ಭಾರತೀಯರು
ಪರಿಸ್ಥಿತಿಯನ್ನು
ನೋಡಿಕೊಂಡು
ಸ್ವದೇಶಕ್ಕೆ
ಮರಳುವುದು
ಕ್ಷೇಮ
ಎಂದು
ಭಾರತ
ಶುಕ್ರವಾರ
ಹೇಳಿದೆ.

id="toptextpromo">

ಯೆಮೆನ್‌ನಲ್ಲಿ

ಹಿಂಸಾಚಾರಕ್ಕೆ
ಈಗಾಗಲೇ
ಸುಮಾರು
150
ಮಂದಿ
ಬಲಿಯಾಗಿರುವುದರಿಂದ
ಯಾವುದೇ
ಮಾರ್ಗದ
ಮೂಲಕವಾದರೂ
ಅಲ್ಲಿರುವ
ಭಾರತೀಯರು
ಸ್ವದೇಶಕ್ಕೆ
ವಾಪಸಾಗುವುದು
ಒಳ್ಳೆಯದೆಂದು
ವಿದೇಶಾಂಗ
ಖಾತೆ
ಪ್ರಕಟನೆಯಲ್ಲಿ
ತಿಳಿಸಿದೆ.

id='are-slot-1'
class='oiad
oi-axt
oiadv'>
id='top-searched-articles'>

ಅಧಿಕೃತ

ಅಂಕಿ
ಅಂಶಗಳ
ಪ್ರಕಾರ
11,000
ಮಂದಿ
ಭಾರತೀಯರು
ಯೆಮೆನ್‌ನಲ್ಲಿದ್ದಾರೆ.
ಪರಿಸ್ಥಿತಿ
ಕಷ್ಟಕರವಾದರೆ
ತತ್‌ಕ್ಷಣ
ಯೆಮೆನ್‌ನಲ್ಲಿರುವ
ಭಾರತೀಯ
ರಾಯಭಾರಿ
ಕಚೇರಿಯನ್ನು
ಸಂಪರ್ಕಿಸಲು
ಕೋರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+