ಸೂಪರ್ ಮೂನ್ ನೋಡಿ ಭಯಬೀಳಬೇಡಿ

ಸೂರ್ಯ ಸದಾ ತನ್ನ ಕಕ್ಷೆಯಲ್ಲಿ ತಿರುಗುತ್ತದೆ. ಭೂಮಿ ತನ್ನ ಕಕ್ಷೆಯಲ್ಲಿ ತಿರುಗುತ್ತಾ ಸೂರ್ಯನಿಗೆ ಸುತ್ತು ಬರುತ್ತಿರುತ್ತದೆ. ಚಂದ್ರ ನಮ್ಮ ಭೂಮಿಗೆ ಸುತ್ತು ಬರುತ್ತಾ ಭೂಮಿಯೊಂದಿಗೆ ಸೂರ್ಯನಿಗೂ ಸುತ್ತು ಬರುತ್ತಿರುತ್ತದೆ. ಹುಣ್ಣಿಮೆ ದಿನ ಸೂರ್ಯ-ಚಂದ್ರ ಭೂಮಿಯ ವಿರುದ್ಧ ದಿಕ್ಕಿನಲ್ಲಿ ಇರುತ್ತದೆ. ಆಗ ಅವುಗಳ ಆಕರ್ಷಣೆಗಳು ಕೂಡಾ ಎದುರು ಬದುರಾಗಿರುತ್ತದೆ. ಅಮಾವಾಸ್ಯೆ ದಿನ ಸೂರ್ಯ- ಚಂದ್ರರು ಭೂಮಿಯ ಒಂದೇ ದಿಕ್ಕಿನಲ್ಲಿರುತ್ತವೆ. ಆಗ ಅವುಗಳ ಆಕರ್ಷಣೆ ಕೂಡ ಭೂಮಿಗೆ ಒಂದೇ ದಿಕ್ಕಿನಲ್ಲಿರುತ್ತವೆ.
ಈ ಒಂದು ಕಾರಣದಿಂದ ಸಮುದ್ರ ದಡದಲ್ಲಿ ಹೊಳೆ ಮುಂತಾದ ನೀರಿನ ತೊರೆಗಳಲ್ಲಿ ಭರತ-ಇಳಿತ ಉಂಟಾಗುತ್ತದೆ. ಮಾರ್ಚ್ 19ರಂದು ಹುಣ್ಣಿಮೆ ಚಂದ್ರ ಭೂಮಿಗೆ ಅತೀ ಸಮೀಪ ಬರುತ್ತದೆ. ಅದರ ಆಕರ್ಷಣೆಯ ಅಧಿಕ ಆದುದರಿಂದ ಎಲ್ಲಾ ಕಡೆ ಭರತ ಇಳಿತದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬರಬಹುದು. ಆ ಸಮಯದಲ್ಲಿ ಹೊಳೆಗಳಿಗೆ ಇಳಿಯುವಾಗ ಜಾಗ್ರತೆ ವಹಿಸುವುದು ಉತ್ತಮ. ಹೆದರಿಕೆಯ ಅಗತ್ಯ ಇಲ್ಲ.
ಅರಬ್ಬಿ ಸಮುದ್ರದಲ್ಲಿ ಅಥವಾ ಉತ್ತರ ಹಿಂದೂ ಮಹಾಸಾಗರದಲ್ಲಿ ಪ್ರಬಲ ಭೂಕಂಪ ಆದರೆ ಮಾತ್ರ ನಮ್ಮ ಪಶ್ಚಿಮ ಕರಾವಳಿಯಲ್ಲಿ ಸುನಾಮಿ ಏಳಬಹುದು. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಭಯ ಅನವಶ್ಯಕ. ಇಂದು ಜಪಾನ್ ಪರಿಸರ ನಾಶವಾಗುತ್ತಾ ಹೋದರೆ ನಾಳೆ ಜಗತ್ತಿನ ಎಲ್ಲೆಲ್ಲೂ ಸುನಾಮಿ ಸಂಭವಿಸಬಹುದು. ಸದ್ಯದ ಪರಿಸ್ಥಿತಿಯಲ್ಲಿ ಭಯದ ಅವಶ್ಯಕತೆ ಇಲ್ಲ.
1955, 1974, 1992 ಮತ್ತು 2005ರಲ್ಲಿ ಚಂದ್ರ ಹೀಗೆ ಭೂಮಿಯ ಹತ್ತಿರಕ್ಕೆ (perigee) ಬಂದಿದ್ದ. ಆಗೇನೂ ಅಂಥಾದ್ದು ಆಗಿರಲಿಲ್ಲ. ಆದರೆ ಈ ಬಾರಿ...? ಭಾರಿ ಮಳೆ, ಭೂಕಂಪ, ಅಗ್ನಿಪರ್ವತಗಳ ರುದ್ರ ನರ್ತನ ಮುಂತಾದ ಮಹಾ ನೈಸರ್ಗಿಕ ವಿಕೋಪಗಳು ಮುಂದಿನ ಶನಿವಾರ ಸಂಭವಿಸಲಿವೆಯೇ? ಕಾದು ನೋಡೋಣ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications