ಮುಸ್ಲಿಂ ಬಾಂಧವರಿಗೆ ಯಡಿಯೂರಪ್ಪ ಶುಭಾಶಯ

ಬೆಂಗಳೂರು,

ಫೆ.
15:
ಈದ್
ಮಿಲಾದ್
ಹಬ್ಬದ
ಸಂದರ್ಭದಲ್ಲಿ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರು
ರಾಜ್ಯದ
ಸಮಸ್ತ
ಮುಸ್ಲಿಂ
ಬಾಂಧವರಿಗೆ
ಶುಭಾಶಯ
ಕೋರಿದ್ದಾರೆ.

id="toptextpromo">

ಮೊಹಮದ್

ಪೈಗಂಬರ್‌ರ
ಜನ್ಮ
ದಿನದ
ಅಂಗವಾಗಿ
ಆಚರಿಸುತ್ತಿರುವ
ಹಬ್ಬವು
ನಾಡಿನಲ್ಲಿ
ಶಾಂತಿ,
ನೆಮ್ಮದಿ,
ಸಮೃದ್ಧಿ
ಹಾಗೂ
ಸಹಬಾಳ್ವೆಗೆ
ಸ್ಫೂರ್ತಿಯಾಗಲಿ
ಎಂದು
ಮುಖ್ಯಮಂತ್ರಿಯವರು
ತಮ್ಮ
ಶುಭಾಶಯದಲ್ಲಿ
ಹಾರೈಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಬುಧವಾರ

ಸರಕಾರಿ
ರಜೆ:
ಈದ್
ಮಿಲಾದ್
ಹಬ್ಬದ
ಪ್ರಯುಕ್ತ
ಬುಧವಾರ
(ಫೆಬ್ರವರಿ
16)
ಸಾರ್ವಜನಿಕ
ರಜೆಯಿದ್ದು,
ಬ್ಯಾಂಕ್,
ಶಾಲಾ-ಕಾಲೇಜು
ಮತ್ತು
ಸರಕಾರಿ
ಕಚೇರಿಗಳು
ಕಾರ್ಯ
ನಿರ್ವಹಿಸುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+