ಮುಡಾ ಅವ್ಯವಹಾರಕ್ಕೆ ಮಂಡ್ಯ ಕರವೇ ಆಕ್ರೋಶ
ಮಂಡ್ಯ,
ನ.22: ಮುಡಾ (ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ) ನಿವೇಶನ ಹಂಚಿಕೆಯಲ್ಲಿ ನಡೆದಿರುವ ಅವ್ಯವಹಾರಕ್ಕೆ ಪ್ರವೀಣ್ಶೆಟ್ಟಿ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ(ಕರವೇ) ಆಕ್ರೋಶ ವ್ಯಕ್ತಪಡಿಸಿದೆ. ಈ ಅವ್ಯವಹಾರಕ್ಕೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಜಿಲ್ಲಾಧಿಕಾರಿ ಅವರನ್ನು ಆಗ್ರಹಿಸಿ, ವೇದಿಕೆಯ ಜಿಲ್ಲಾಧ್ಯಕ್ಷ ಎಚ್.ಡಿ. ಜಯರಾಂ ಮನವಿ ಪತ್ರ ಸಲ್ಲಿಸಿದ್ದಾರೆ. id="toptextpromo">ಮಂಡ್ಯದಲ್ಲೂ
ಭೂ
ಹಗರಣ:
ಬಿಡಿಎ
ನಿವೇಶನ
ಪಡೆದಿರುವ
ಸಂಸದ,
ಶಾಸಕರು
ನಾಚಿಕೆಯಿಲ್ಲದೇ,
ನಿಯಮ
ಉಲ್ಲಂಘಿಸಿ
ನಿವೇಶನ
ಪಡೆದಿದ್ದಾರೆ.
ನಗರಸಭೆ
ಉಪಾಧ್ಯಕ್ಷ
ಚಿಕ್ಕಣ್ಣ
ಸೇರಿದಂತೆ
ಕೆಲವು
ರಿಯಲ್
ಎಸ್ಟೇಟ್
ಉದ್ಯಮಿಗಳು,
ಪ್ರಾಧಿಕಾರಿದ
ಅಧಿಕಾರಿಗಳು
ಬೇನಾಮಿ
ಹೆಸರಿನಲ್ಲಿ
ಹತ್ತು
ಹಲವು
ನಿವೇಶನಗಳನ್ನು
ಪಡೆದು
ಜನರ
ಕಣ್ಣಿಗೆ
ಮಣ್ಣೆರೆಚಿದ್ದಾರೆ.
ನಿವೇಶನಕ್ಕೆ
ಅರ್ಜಿ
ಹಾಕಿದ್ದ
ಸಾವಿರಾರು
ಸಾಮಾನ್ಯ
ಜನರಿಗೆ
ವಂಚನೆಯಾಗಿದೆ
ಎಂದು
ಅವರು
ಟೀಕಿಸಿದರು.
id='are-slot-1'
class='oiad
oi-axt
oiadv'>
id='top-searched-articles'>
ಹಕ್ಕಿಗಾಗಿ
ಹೋರಾಟ:
ಮುಡಾದಲ್ಲಿ
ನಿವೇಶನ
ಪಡೆಯಲು
ಅರ್ಜಿ
ಸಲ್ಲಿಸಿರುವ
ಎಲ್ಲ
ಜನರು
ಹಾಗೂ
ಪ್ರಗತಿಪರ
ಸಂಘಟನೆಗಳ
ಮುಖಂಡರು
ತಮ್ಮ
ಹಕ್ಕು
ಪಡೆಯಲು
ಹೋರಾಟ
ನಡೆಸುವುದು
ಅನಿವಾರ್ಯವಾಗಿದ್ದು,
ಈ
ಸಂಬಂಧ
ಚರ್ಚಿಸಲು
ನ.29ರಂದು
ಬೆಳಗ್ಗೆ
11.30ಕ್ಕೆ
ನಗರದ
ಪ್ರವಾಸಿ
ಮಂದಿರಕ್ಕೆ
ಆಗಮಿಸಬೇಕೆಂದು
ಅವರು
ಮನವಿ
ಮಾಡಿದ್ದಾರೆ.
ಭೂ
ಹಗರಣದಿಂದ
ರಾಜ್ಯದ
ಜನತೆ
ತಲೆತಗ್ಗಿಸುವಂತಹ
ಪರಿಸ್ಥಿತಿ
ಬಂದಿದ್ದು,
ಕೂಡಲೇ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರ
ಸರಕಾರವನ್ನು
ವಜಾಗೊಳಿಸಬೇಕು
ಎಂದು
ಅವರು
ರಾಜ್ಯಪಾಲರನ್ನು
ಆಗ್ರಹಿಸಿದ್ದಾರೆ.












Click it and Unblock the Notifications