ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕ್ರಿಕೆಟ್ ಉಳಿಸಲು ಸ್ಪರ್ಧಿಸಿದ್ದೇವೆ : ಶ್ರೀನಾಥ್
ಶಿವಮೊಗ್ಗ ನಗರಕ್ಕೆ ಇಂದು ಆಗಮಿಸಿ ಖಾಸಗಿ ಹೋಟೆಲ್ ವೊಂದರಲ್ಲಿ ಮಾಧ್ಯಮಗೋಷ್ಠಿ ನಡೆಸಿದರು. ಕೆಎಸ್ ಸಿಎಯಲ್ಲಿ ಗುಂಪುಗಾರಿಕೆ ಇದ್ದು, ವಿವಿಧ ಬಣಗಳಿವೆ. ಇದು ರಾಜ್ಯದಲ್ಲಿ ಕ್ರಿಕೆಟ್ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಕಾರಣದಿಂದಾಗಿ ರಾಜ್ಯದಲ್ಲಿ ಕ್ರಿಕೆಟ್ ಹಿಂದುಳಿದಿದೆ. ಆಟಗಾರರಿಗೆ ಸಮರ್ಪಕವಾದ ಪ್ರೋತ್ಸಾಹ ಸಿಗುತ್ತಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ತಾವು ಯಾವುದೇ ಬಣದೊಂದಿಗೂ ಗುರುತಿಸಿಕೊಂಡಿಲ್ಲ. ಬ್ರಿಜೇಶ್ ಪಟೇಲ್ ತಮಗೆ ಬೆಂಬಲಿಸುತ್ತಿದ್ದಾರೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯ ಕತೆ ಇಲ್ಲ. ನಮ್ಮದು ಕೂಡಾ ಕ್ರಿಕೆಟ್ ಬಣವಾಗಿದೆ ಎಂದವರು ಸ್ಪಷ್ಟಪಡಿಸಿದರು.
Comments
ಕೆಎಸ್ ಸಿಎ ಚುನಾವಣೆ ಜಾವಗಲ್ ಶ್ರೀನಾಥ್ ಅನಿಲ್ ಕುಂಬ್ಳೆ ಶಿವಮೊಗ್ಗ ಶ್ರೀಕಂಠದತ್ತ ಒಡೆಯರ್ ksca polls javagal srinath anil kumble shivamogga
Story first published: Thursday, November 18, 2010, 12:24 [IST]