ಬಹು ಮಹಡಿ ಕಟ್ಟಡಗಳಿಗೆ ಜಿಂದಾಲ್ ಸ್ಟೀಲ್!

'ಒಟ್ಟು ರೂ. 200 ಕೋಟಿ ಹೂಡಿಕೆಯ ಈ ಘಟಕವು ಭಾರತದಲ್ಲಿ ಬೃಹತ್ ಬಹು ಮಹಡಿ ಕಟ್ಟಡಗಳಿಗೆ ಬೇಕಾಗುವ ಉಕ್ಕಿನ ಸಾಮಗ್ರಿಗಳನ್ನು ಉತ್ಪಾದಿಸಲಿದ್ದು, ವಾರ್ಷಿಕ 35 ಸಾವಿರದಿಂದ 45 ಸಾವಿರ ಟನ್ ಉತ್ಪದನಾ ಗುರಿ ಹೊಂದಿದೆ. ಮುಂದೆ ಇದರ ಪ್ರಮಾಣ 90 ಸಾವಿರ ಟನ್ ತಲುಪಲಿದೆ. ಉತ್ಪಾದನೆಯ ಕೇವಲ ಶೇ. 5ರಷ್ಟನ್ನು ಮಾತ್ರ ರಫ್ತು ಮಾಡುವ ಉದ್ದೇಶ ಹೊಂದಲಾಗಿದ್ದು, ಶೇ. 95ರಷ್ಟನ್ನು ಭಾರತದಲ್ಲೇ ಬಳಸಲಾಗುವುದು" ಎಂದು ಅವರು ಹೇಳಿದರು. ಎಂದು ಸಜ್ಜನ್ ಜಿಂದಾಲ್ ತಿಳಿಸಿದರು.
ಬೃಹತ್ ಕಟ್ಟಡ ನಿರ್ಮಾಣಕ್ಕೆ ಬಳ್ಳಾರಿ ಸ್ಟೀಲ್ : ಭಾರತದ ಕಟ್ಟಡ ನಿರ್ಮಾಣ ವಿನ್ಯಾಸಕಾರರಿಗೆ, ಇಂಜಿನಿಯರ್ ಗಳಿಗೆ ಈ ಉತ್ಪಾದನಾ ಘಟಕದಿಂದ ಸಾಕಷ್ಟು ಉಪಯೋಗವಾಗಲಿದ್ದು, ಬೇಡಿಕೆಗೆ ಅನುಗುಣವಾದ ವಿನ್ಯಾಸದ ಉಕ್ಕನ್ನು ತಯಾರಿಸಿ ಪೂರೈಕೆ ಮಾಡಲಾಗುವುದು. ಮುಂದೆ ಇದೇ ರೀತಿಯ ಘಟಕವನ್ನು ಮುಂಬೈನಲ್ಲೂ ಸ್ಥಾಪಿಸಲಾಗುವುದು.ಆಸ್ಪತ್ರೆ, ಕ್ರೀಡಾಂಗಣ, ಹೋಟೆಲ್ಗಳಿರುವ ಬೃಹತ್ ಕಟ್ಟಡಗಳ ನಿರ್ಮಾಣಕ್ಕೆ ಬೇಕಾಗುವ, ಅದರಲ್ಲೂ ಮುಖ್ಯವಾಗಿ ಶೇ. 90ರಷ್ಟು ಉಕ್ಕನ್ನೇ ಬಳಸಿ ಕಟ್ಟಡ ನಿರ್ಮಿಸಲು ಇದರಿಂದ ಸಾಕಷ್ಟು ಅನುಕೂಲವಾಗಲಿದೆ" ಎಂದು ಟಾಮ್ ಹಾಗಿ ತಿಳಿಸಿದರು.
ಉಕ್ಕು ಬಳಸಿ, ನಿರ್ಮಾಣ ವೆಚ್ಚ ಇಳಿಸಿ: ಭಾರತದಲ್ಲಿ ಪ್ರತಿ ಕಟ್ಟಡದ ಬಹುತೇಕ ಸಾಮಗ್ರಿಗಳ ಒಟ್ಟು ಶೇ. 5ರಷ್ಟು ಉಕ್ಕನ್ನು ಮಾತ್ರ ಬಳಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ದೊಡ್ಡ ನಗರಗಳಲ್ಲಿ ನಿರ್ಮಾಣವಾಗುವ ಕಟ್ಟಡಗಳಿಗೆ ಅಧಿಕ ಉಕ್ಕು ಬಳಸುವ ಮೂಲಕ ಉತ್ಪಾದನಾ ವೆಚ್ಚದಲ್ಲೂ ಉಳಿತಾಯ ಮಾಡಬಹುದಾಗಿದೆ" ಎಂದು ಟಾಮ್ ನುಡಿದರು.
'ಸದ್ಯ ಇಂಗ್ಲೆಂಡ್ನಲ್ಲಿ ಸಿಮೆಂಟ್ ಕಾಂಕ್ರೀಟ್ನಿಂದ ನಿರ್ಮಿಸುವ ಕಟ್ಟಡದ ಪ್ರತಿ ಚದರ ಮೀಟರ್ಗೆ 145 ಪೌಂಡ್ ವೆಚ್ಚವಾಗುತ್ತಿದ್ದು, ಉಕ್ಕು ಬಳಸಿ ನಿರ್ಮಿಸುವ ಕಟ್ಟಡಕ್ಕೆ 110 ಪೌಂಡ್ ಖರ್ಚಾಗುತ್ತಿದೆ. ಕಟ್ಟಡ ವಿನ್ಯಾಸದ ರೂಪುರೇಷೆ ಸಿದ್ಧಡಿಸುವುದಕ್ಕೂ ಈ ಕಂಪೆನಿ ನೆರವಾಗುತ್ತಿದ್ದು, ಭಾರತದಲ್ಲೂ ಈ ಸೌಲಭ್ಯ ಇನ್ನು ಮುಂದೆ ದೊರೆಯಲಿದೆ ಎಂದು ಟಾಮ್ ಹೇಳಿದರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications