ಬೆಂಗಳೂರಿನಿಂದ ದಾವಣಗೆರೆಗೆ ಐರಾವತ ಎಸಿ ಬಸ್

ಬೆಂಗಳೂರು,

ನ.10:
ರಾಜ್ಯ
ರಸ್ತೆ
ಸಾರಿಗೆ
ಸಂಸ್ಥೆ(KSRTC)ಯು
ಬೆಂಗಳೂರಿನಿಂದ
ದಾವಣಗೆರೆಗೆ
ನವೆಂಬರ್
12ರಿಂದ
ಐರಾವತ
(ವೋಲ್ವೊ)
ಬಸ್
ಸೇವೆಯನ್ನು
ಆರಂಭಿಸಲಿದೆ.
ಈಗಾಗಲೇ
ಲಭ್ಯವಿರುವ
ಬೆಂಗಳೂರು-ದಾವಣಗೆರೆ
ವೋಲ್ವೊ
ಬಸ್
ಸೇವೆಗೆ
ಪೂರಕವಾಗಿ
ಹೊಸ
ಸೇವೆ
ಆರಂಭವಾಗಲಿದೆ.
ಇದರ
ಜೊತೆಗೆ
ಆಂಧ್ರಪ್ರದೇಶದ
ನೆಲ್ಲೂರಿಗೂ
ಹೊಸ
ಬಸ್
ಸಂಪರ್ಕ
ಕಲ್ಪಿಸಲಾಗಿದೆ.

id="toptextpromo">

ಬಸ್
ಬೆಂಗಳೂರಿನಿಂದ
ಮಧ್ಯಾಹ್ನ
2
ಗಂಟೆಗೆ
ಹೊರಡಲಿದ್ದು
ತುಮಕೂರು-ಚಿತ್ರದುರ್ಗ
ಮಾರ್ಗ
ಸಾಗಿ
ಸಂಜೆ
7
ಗಂಟೆಗೆ
ದಾವಣಗೆರೆ
ತಲುಪಲಿದೆ.
ರಾತ್ರಿ
11.45ಕ್ಕೆ
ದಾವಣಗೆರೆಯಿಂದ
ಹೊರಡುವ
ಬಸ್
ಬೆಳಗಿನ
ಜಾವ
4.45ಕ್ಕೆ
ಬೆಂಗಳೂರು
ತಲುಪಲಿದೆ
ಎಂದು
ಪ್ರಕಟಣೆಯಲ್ಲಿ
ಹೇಳಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಆಂಧ್ರದ

ವಿಜಯವಾಡಕ್ಕೆ
ಇರುವ
ಬಸ್
ಸೌಲಭ್ಯಕ್ಕೆ
ಪೂರಕವಾಗಿ
ನೆಲ್ಲೂರಿಗೂ
ಬಸ್
ಸೇವೆಯನ್ನು
ವಿಸ್ತರಿಸಲಾಗಿದೆ.
ಬೆಂಗಳೂರು
ಕೇಂದ್ರ
ನಿಲ್ದಾಣದಿಂದ
ರಾತ್ರಿ
8.30
ಕ್ಕೆ
ಹೊರಟು
ನೆಲ್ಲೂರನ್ನು
4.45ಕ್ಕೆ
ತಲುಪಲಿದೆ.
ನೆಲ್ಲೂರನ್ನು
ರಾತ್ರಿ
8
ಗಂಟೆಗೆ
ಬಿಟ್ಟು
ಬೆಂಗಳೂರನ್ನು
ಬೆಳಗಿನ
ಜಾವ
4.45ಕ್ಕೆ
ಸೇರಲಿದೆ.
ಮುಂಗಡ
ಟಿಕೆಟ್
ಕಾಯ್ದಿರಿಸಲು
30
ದಿನಗಳವರೆಗೆ
ಅವಕಾಶ
.
ಹೆಚ್ಚಿನ
ಮಾಹಿತಿಗಾಗಿ
ಸಂಸ್ಥೆಯ
ವೆಬ್‌ಸೈಟ್
www.ksrtc.in
ನೋಡಬಹುದು
ಎಂದು
ಕೆ
ಎಸ್
ಆರ್
ಟಿಸಿ
ಪ್ರಕಟಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+