ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೇಲೇಕೇರಿ ಪ್ರಕರಣ : ಹಲವಡೆ ಸಿಐಡಿ ದಾಳಿ
ಕಾರವಾರ, ಸಂಡೂರು, ಹೊಸಪೇಟೆ, ಬೆಂಗಳೂರು, ಯಲ್ಲಾಪುರ, ದಾವಣಗೆರೆ, ಬಳ್ಳಾರಿ ಸೇರಿದಂತೆ 24 ಕಡೆಗಳಲ್ಲಿ ಸಿಐಡಿ ಪೊಲೀಸ್ ದಾಳಿ ನಡೆಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಸುಮಾರು 5000 ಕೋಟಿ ರುಪಾಯಿ ಬೆಲೆ ಬಾಳುವ ಅದಿರು ನಾಪತ್ತೆಯಾಗಿತ್ತು. ಈ ಪ್ರಕರಣ ಲೋಕಾಯುಕ್ತರ ತನಿಖೆಯಿಂದ ಹೊರಬಂದಿತ್ತು. ಲೋಕಾಯುಕ್ತರು ಕೂಡಾ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.
Comments
belekeri port lokayukta report santosh hegde yediyurappa ಗಣಿಗಾರಿಕೆ ಬೇಲೇಕೇರಿ ಬಂದರು ಲೋಕಾಯುಕ್ತ ವರದಿ ಸಂತೋಷ್ ಹೆಗ್ಡೆ ಯಡಿಯೂರಪ್ಪ
Story first published: Thursday, September 30, 2010, 13:21 [IST]