ಜನಪ್ರಿಯ ಕಾದಂಬರಿಕಾರ ಭೈರಪ್ಪಗೆ ಶುಭ ಹಾರೈಸಿ

ಕಾರಂತರನ್ನು ಬಿಟ್ಟರೆ, ಭೈರಪ್ಪನವರನ್ನು ನಗಿಸುವುದು ಭಾರಿ ಕಷ್ಟದ ಕೆಲ್ಸ ಮಾರಾಯ್ರೆ ಎಂದು ' ಫೋಟೋಗ್ರಾಫರ್'ಉದಯ್ ಜಾದೂಗಾರ್ ಹೇಳಿದ್ದುಂಟು. ಸಂತೆ ಶಿವರ ಎಂಬ ಸಣ್ಣ ಹಳ್ಳಿಯಿಂದ ಬಂದು ಇಂದು ವಿಶ್ವಖ್ಯಾತಿ ಗಳಿಸಿರುವುದರ ಹಿಂದೆ ಅಪ್ಪಟ ಶ್ರಮ ಅಡಗಿದೆ ಎಂಬುದು ಸರ್ವವಿದಿತ.
'ಆವರಣ' ಆಗಲಿ 'ಕವಲು' ಕಾದಂಬರಿ ಸೃಷ್ಟಿಸಿರುವ ಯಶಸ್ಸು, ಗೊಂದಲ, ಚರ್ಚೆಯನ್ನು ಮುಕ್ತಮನಸ್ಸಿನಿಂದ ಒಪ್ಪಿಗೊಳ್ಳುವುದು ಭೈರಪ್ಪ ಅವರ ದೊಡ್ಡತನ. ಸದಾ ಒಂದಿಲ್ಲೊಂದು ವಿಷಯದ ಬಗ್ಗೆ ಹುಡುಕಾಟ ಮಾಡುತ್ತಾ ಯಾವುದಾದರೊಂದು ವಿಷಯದ ಮೇಲೆ ಸಂಪೂರ್ಣ ಜ್ಞಾನ ಪಡೆಯದೇ ಏನನ್ನೂ ಮಂಡಿಸದ ಭೈರಪ್ಪನವರ ಹುಡುಕಾಟದ ಉತ್ಸುಕತೆ ಅವರನ್ನು ಇನ್ನೂ ಸಾಹಿತ್ಯಕವಾಗಿ ಜನಪ್ರಿಯವಾಗಿರಿಸಿವುದು ಎಂಬುದಂತೂ ಸತ್ಯ.
ಇತ್ತೀಚಿಗೆ ವೆಬ್ ಲೋಕಕ್ಕೂ ಕಾಲಿರಿಸಿದ ಹಿರಿಯ ಕಾದಂಬರಿಕಾರ, ಜನಪ್ರಿಯ ಸಾಹಿತಿ ಭೈರಪ್ಪನವರಿಗೆ ದಟ್ಸ್ ಕನ್ನಡ ತಂಡ ಶುಭಹಾರೈಸುತ್ತದೆ. ಅಂದ ಹಾಗೆ ಭೈರಪ್ಪನವರ ವೆಬ್ ತಾಣದ ಪ್ರಕಾರ ಅವರ ಜನ್ಮದಿನ ಆಗಸ್ಟ್ 20 ರಂದು ಎಂದಿದೆ.
ಎನಿವೇ, ಯಾವುದೂ ಸರಿ ಯಾವುದು ತಪ್ಪು ನಿರ್ಧರಿಸುವ ಗೋಜಿಗೆ ಹೋಗದೆ ಅಂದು ಇನ್ನೊಮ್ಮೆ ಹಾರೈಸಿದ್ದರಾಯ್ತು. ಏನಂತೀರಾ?
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications