ಉಪಲೋಕಾಯುಕ್ತ ಮಜಗೆ ಅವರಿಗೆ ಹೃದಯಾಘಾತ

ಬೆಂಗಳೂರು,

ಜು.21:
ನೂತನ
ಉಪಲೋಕಾಯುಕ್ತ
ನ್ಯಾಯಮೂರ್ತಿ
ಶಶಿಧರ
ಭೀಮರಾವ್
ಮಜಗೆ
ಅವರು
ಮಂಗಳವಾರ
ಸಂಜೆ
ತೀವ್ರ
ಹೃದಯಾಘಾತಕ್ಕೊಳಗಾಗಿದ್ದಾರೆ.
ಚಿಕಿತ್ಸೆಗಾಗಿ
ಅವರನ್ನು
ನಗರದ
ಮಲ್ಯ
ಆಸ್ಪತ್ರೆಗೆ
ದಾಖಲಿಸಲಾಗಿದೆ.
ಮಜಗೆ
ಅವರು
ಉಪಲೋಕಾಯುಕ್ತರಾಗಿ
ಸೋಮವಾರವಷ್ಟೆ
ಅಧಿಕಾರ
ಸ್ವೀಕರಿಸಿದ್ದರು.

id="toptextpromo">

ಸೋಮವಾರ

ಅಧಿಕಾರ
ಸ್ವೀಕರಿಸಿದ
ಮಜಗೆ
ಅವರು
ಮಂಗಳವಾರ
ಕಚೇರಿಗೆ
ಆಗಮಿಸಿ
ಕಡತಗಳನ್ನು
ಪರಿಶೀಲಿಸುತ್ತಿದ್ದರು.
ಸಂಜೆ
4
ಗಂಟೆ
ಸಮಯದಲ್ಲಿ
ಅವರಿಗೆ
ಇದ್ದಕ್ಕಿದ್ದಂತೆ
ಎದೆನೋವು
ಕಾಣಿಸಿಕೊಂಡಿದೆ.
ಕೂಡಲೆ
ಅವರನ್ನು
ಚಿಕಿತ್ಸೆಗಾಗಿ
ಮಲ್ಯ
ಆಸ್ಪತ್ರೆಗೆ
ದಾಖಲಿಸಲಾಯಿತು.
ಜೀವಕ್ಕೆ
ಯಾವುದೇ
ಅಪಾಯವಿಲ್ಲ
ಎಂದು
ವೈದ್ಯರು
ಹೇಳಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಹೃದಯಕ್ಕೆ

ರಕ್ತ
ಪೂರೈಸುವ
ರಕ್ತನಾಳ
ಕಟ್ಟಿಕೊಂಡ
ಕಾರಣ
ಅವರಿಗೆ
ಹೃದಯಾಘಾತವಾಗಿದೆ.
ಅವರು
ಕಡಿಮೆ
ರಕ್ತದೊತ್ತಡದಿಂದ
ಬಳಲುತ್ತಿದ್ದರು.
ಕೃತಕ
ಉಸಿರಾಟ
ಕಲ್ಪಿಸಿ
ಅವರನ್ನು
ತೀವ್ರ
ನಿಗಾ
ಘಟಕದಲ್ಲಿಟ್ಟು
ಚಿಕಿತ್ಸೆ
ನೀಡಲಾಗುತ್ತಿದೆ
ಎಂದು
ವೈದ್ಯರು
ತಿಳಿಸಿದ್ದಾರೆ.
ಒಂದು
ವಾರ
ಕಾಲ
ಅವರಿಗೆ
ವಿಶ್ರಾಂತಿ
ಅಗತ್ಯವಿದೆ.
ಮೂರು
ದಿನಗಳ
ಕಾಲ
ಆಸ್ಪತ್ರೆಯಲ್ಲೆ
ಚಿಕಿತ್ಸೆ
ನೀಡಲಾಗುತ್ತದೆ
ಎಂದು
ವೈದ್ಯರು
ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+