ಗೆಲುವಿನ ನಾಗಾಲೋಟದಲ್ಲಿ ಮೆಸ್ಸಿ, ಮರಡೋನಾ

ಟೆವೆಜ್ ಸೇರಿದಂತೆ ಅರ್ಧದಷ್ಟು ಅನುಭವಿ ಆಟಗಾರರಿಗೆ ಕೋಚ್ ಮರಡೋನಾ ರೆಸ್ಟ್ ನೀಡಿದ್ದಲ್ಲದೆ, 22 ರ ಹರೆಯದ ಬಾರ್ಸಿಲೋನಾ ತಾರೆ ಮೆಸ್ಸಿಗೆ ತಂಡದ ನಾಯಕತ್ವ ದ ಹೊಣೆ ಹೊರೆಸಿದರು. ವಿಶ್ವಕಪ್ ನಲ್ಲಿ ಅರ್ಜಿಂಟಿನಾದ ಕಿರಿ ವಯಸ್ಸಿನ ನಾಯಕ ಎನಿಸಿದರು.
ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಅಂಕಗಳ ಪಟ್ಟಿ||
ಗ್ರೀಸ್ ವಿರುದ್ಧ ಡ್ರಾ ಸಾಧಿಸಿದ್ದರೂ, ಅರ್ಜೆಂಟೀನಾ ಮುಂದಿನ ಹಂತ ತಲುಪುತ್ತಿತ್ತು.ಆದರೆ, ಮೆಸ್ಸಿ ಪಡೆ ಅರ್ಹ ಜಯ ಸಾಧಿಸಿ, ಬಿ ಗುಂಪಿನಲ್ಲಿ 9 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದು ಮುಂದಿನ ಹಂತ ತಲುಪಿದೆ. 16 ರ ಹಂತದಲ್ಲಿ ಅರ್ಜೆಂಟಿನಾ ಮೆಕ್ಸಿಕೋ ತಂಡ(ಎ ಗುಂಪಿನ 2ನೇ ತಂಡ)ವನ್ನು ಎದುರಿಸಲಿದೆ.
ಮೊದಲರ್ಧದಲ್ಲಿ ಗೋಲು ಗಳಿಸಲು ಎರಡು ತಂಡಗಳು ವಿಫಲವಾದವು. ಗ್ರೀಸ್ ನ ಸಮಾರಾಸ್ ಆಕ್ರಮಣಕಾರಿ ಪ್ರದರ್ಶನ ನೀಡಿದರೂ ಕೇವಲ ಇಬ್ಬರು ಡಿಫೆಂಡರ್ ಗಳು ಹಾಗೂ ಗೋಲಿಯನ್ನು ವಂಚಿಸಿ ಗೋಲ್ ಗಳಿಸುವಲ್ಲಿ ವಿಫಲರಾದರು. ಉಳಿದಂತೆ, ದ್ವಿತೀಯಾರ್ಧದಲ್ಲಿ ಅರ್ಜೆಂಟೀನಾ ಎಂದಿನ ಆಕ್ರಮಣಕಾರಿ ಆಟ ಪ್ರದರ್ಶಿಸಿ, 77 ನೇ ನಿಮಿಷದಲ್ಲಿ ಡೆಮಿಚೆಲಿಸ್ ಹಾಗೂ 89 ನೇ ನಿಮಿಷದಲ್ಲಿ ಪಲೆರ್ಮೊ ಗಳಿಸಿದ ಗೋಲುಗಳಿಂದ ಭರ್ಜರಿ ವಿಜಯ ಸಾಧಿಸಿತು.
ಮೆಸ್ಸಿ ಮತ್ತೆ ಮಿಸ್ : ಮುಂಪಡೆ ಆಟಗಾರ ಇನ್ನೂ ವಿಶ್ವಕಪ್ ನಲ್ಲಿ ಗೋಲಿನ ಖಾತೆ ತೆರೆದಿಲ್ಲ. ಗ್ರೀಸ್ ವಿರುದ್ಧ ಪಂದ್ಯದಲ್ಲಿ 85 ನೇ ನಿಮಿಷದ ನಂತರ ಮುನ್ನುಗ್ಗಿ ಹೊಡೆದ ಕಿಕ್, ದುರದೃಷ್ಟವಶಾತ್ ಗೋಲ್ ಪೋಸ್ಟ್ ಗೆ ತಾಗಿತು. ಮತ್ತೊಮ್ಮೆ ಹೊಡೆದಾಗ ಕೀಪರ್ ಕೈಯಿಂದ ಹಾರಿದ ಜಬಲನಿ(ಚೆಂಡು)ಯನ್ನು ಪಲೆರ್ಮೊ ಗೋಲಿನೊಳಗೆ ಕಳಿಸಿಯಾಗಿತ್ತು.
ವಿಡಿಯೋಗಳು : ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ ||
ಒಟ್ಟಿನಲ್ಲಿ ಗುರುವಾರ 23 ರ ಹುಟ್ಟುಹಬ್ಬದ ಸಂಭ್ರಮ ಆಚರಣೆಗೆ ಮುನ್ನ ಅರ್ಜೆಂಟೀನಾ ನಾಯಕನಿಗೆ ತಂಡದ ಆಟಗಾರರು ಹುಟ್ಟುಹಬ್ಬದ ಉಡುಗೊರೆಯಾಗಿ ಭರ್ಜರಿ ಜಯವನ್ನು ತಂದಿತ್ತಿದ್ದಾರೆ. ಡಿಯಗೋ ಮರಡೊನಾ ಎಲ್ಲರ ಟೀಕೆಗೆ ಗೆಲುವಿನ ಮೂಲಕ ಉತ್ತರ ನೀಡಿದ್ದಾರೆ.
ಫೋಟೊ ಫರ್ಫೆಕ್ಟ್ :ಮೊದಲರ್ಧದಲ್ಲಿ ಗ್ರೀಸ್ ನ ಸಮಾರಾಸ್ ಹಾಗೂ ಅರ್ಜೆಂಟೀನಾದ ಡೆಮಿಲಿಚಸ್ ಢಿಕ್ಕಿ ಹೊಡೆದದ್ದು ಫೊಟೋಗ್ರಾಫರ್ ಗಳಿಗೆ ಪಂದ್ಯದ ರೋಚಕ ಕ್ಷಣ ಎನ್ನಬಹುದು. ಉದ್ದುದ್ದ ಕೂದಲು ಬಿಟ್ಟಿರುವ ಇಬ್ಬರು ಆಟಗಾರರು ಪರಸ್ಪರ ಕಾಲುಗಳನ್ನು ಎತ್ತಿ ಢಿಕ್ಕಿ ಹೊಡೆದದ್ದು ಅದ್ಭುತವಾದ ದೃಶ್ಯವಾಗಿತ್ತು.
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications