ಸಾನಿಯಾಗೆ ಮನೆಗೆ ಮಲ್ಲಿಗೆಯಾಗುವ ಬಯಕೆ

ನಾನೀಗ ಕುಟುಂಬದ ಕಡೆಗೆ ಹೆಚ್ಚು ಗಮನ ಕೊಡಬೇಕಾಗಿದೆ. ಮದುವೆಯಾದ ಹೊಸದರಲ್ಲಿ ಗಂಡನಿಂದ ದೂರವಿರುವುದು ಕಷ್ಟ ಆಗತ್ತೆ. ಆದ್ದರಿಂದ ಅಬ್ಬಬ್ಬಾ ಎಂದರೆ ಇನ್ನೆರಡು ವರ್ಷ ಆಟ ಆಡಿ ರಿಟೈರ್ ಮೆಂಟ್ ಪಡಿತೀನಿ ಎಂದು ಸಾನಿಯಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿಕೊಂಡರು.
ಟೆನ್ನಿಸ್ ಆಟಕ್ಕಾಗಿ ನನ್ನ ಖಾಸಗಿ ಬದುಕನ್ನು ತ್ಯಾಗಮಾಡುವುದಕ್ಕೆ ಇಷ್ಟವಿಲ್ಲ. ಮನೆ, ಗಂಡ, ಕುಟುಂಬ ಇತ್ಯಾದಿ ಖಾಸಗಿ ಬದುಕಿನ ವಿವಿಧ ಸ್ತರಗಳನ್ನು ನಾನು ಅನುಭವಿಸಬೇಕು ಎಂದು ಸಾನಿಯಾ ಶೊಯೇಬ್ ಸ್ಪಷ್ಟಪಡಿಸಿದರು.
ಅತ್ಯಂತ ವಿವಾದಾತ್ಮಕ ಸನ್ನಿವೇಶಗಳಲ್ಲಿ ಪಾಕ್ ಕ್ರಿಕೆಟ್ಟಿಗ ಶೊಯೋಬ್ ಮಲ್ಲಿಕ್ ಅವರನ್ನು ಮದುವೆ ಆದ ನಂತರ ಸಾನಿಯಾ ಇದೇ ಪ್ರಥಮ ಬಾರಿಗೆ ಸುದ್ದಿ ಮಾಧ್ಯಮಗಳೊಂದಿಗೆ ತಮ್ಮ ವೈಯಕ್ತಿಯ ಜೀವನದ ಎರಡು ಹಾಳೆಗಳನ್ನು ತೆರೆದಿಟ್ಟರು.
ಸೋಮವಾರ ಇಲ್ಲಿ ನಡೆದ ಒಂದು ಪಂದ್ಯದಲ್ಲಿ ಸಾನಿಯಾ ಟೈವಾನಿನ ಯಂಗ್ ಜೆನ್ ಅವರನ್ನು 6-1 6-4 ಅಂತರದಿಂದ ಪರಾಭವಗೊಳಿಸಿದರು. ಪ್ರಸಕ್ತ ವರ್ಷದಲ್ಲಿ ಸಾನಿಯಾಗೆ ಲಭಿಸುತ್ತಿರುವ ಎರಡನೇ ಗೆಲವು ಇದಾಗಿದೆ. ಇತ್ತೀಚಿನ ದಿನಗಳಲ್ಲಿ ಮಣಿಕಟ್ಟಿನ ನೋವಿನಿಂದ ಬಳಲುತ್ತಿರುವ ಸಾನಿಯಾ 'ಇನ್ನು ಆಡಲು ಕಷ್ಟ'ಎಂದು ಒಮ್ಮೆ ಹೇಳಿದ್ದರು. ಆದರೆ, ಮಣಿಕಟ್ಟಿನ ನೋವು ಕಡಿಮೆಯಾಗಿದ್ದು ಈಗ ಮತ್ತೆ ಆಟದ ಮೈದಾನಕ್ಕೆ ಬಂದಿದ್ದಾರೆ.
ಬರಲಿರುವ ಕಾಮನ್ ವೆಲ್ತ್ ಹಾಗೂ ಏಷಿಯನ್ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಆಡಲು ದೈಹಿಕವಾಗಿ ಸಂಪೂರ್ಣ ಆರೋಗ್ಯದಿಂದಿರುವ ಆಶಾಭಾವನೆಯನ್ನು ಸಾನಿಯಾ ಇಟ್ಟುಕೊಂಡಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications