ರಹಸ್ಯ ಸ್ಥಳದಲ್ಲಿ ನಕ್ಸಲ್ ನಂದ ವಿಚಾರಣೆ

ಸುಮಾರು 20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ನಂದ, ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ನಕ್ಸಲ್ ನಂದ ಕುಮಾರ್ ತಲೆಗೆ ಒಂದು ಲಕ್ಷರು ಇನಾಮು ನೀಡುವುದಾಗಿ ಪೊಲೀಸರು ಘೋಷಿಸಿದ್ದರು.ಶಿವಮೊಗ್ಗ, ರಾಯಚೂರು ಜಿಲ್ಲೆ ಇವನ ಕಾರ್ಯ ಕ್ಷೇತ್ರ ಎನ್ನಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ನಂದ ಕುಮಾರ್ ಬಿ.ಕಾಂ ಪದವೀಧರನಾಗಿದ್ದು, ಶಿವಮೊಗ್ಗ ಮೂಲದ ಶಿವಮ್ಮ ಎಂಬುವವರನ್ನು ಮದುವೆಯಾಗಿದ್ದನು. ಸಿದ್ದನಗೌಡ ಶೂಟೌಟ್ ಪ್ರಕರಣ, ಸಾರ್ವಜನಿಕ ಗಲಭೆ ಮುಂತಾದ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.












Click it and Unblock the Notifications