ವೀರಪ್ಪ ಮೊಯಿಲಿಗೆ ಮೂರ್ತಿದೇವಿ ಪ್ರಶಸ್ತಿ

ಮೊಯಿಲಿ ಅವರು ರಚಿಸಿರುವ 'ಶ್ರೀ ರಾಮಯಣ ಮಹಾನ್ವೇಷಣಂ' ಮಹಾಕಾವ್ಯಕ್ಕಾಗಿ ಈ ಪ್ರಶಸ್ತಿ ದೊರಕಿದೆ. ಕನ್ನಡದ ಪ್ರಮುಖ ಬರಗಾರರಾಗಿರುವ ಮೊಯಿಲಿ ಐದು ಸಂಪುಟಗಳಲ್ಲಿ ಶ್ರೀ ರಾಮಾಯಣ ಮಹಾನ್ವೇಷಣಂ ಮಾಹಾಕಾವ್ಯವನ್ನು ರಚಿಸಿದ್ದರು.
ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮೊಯಿಲಿ ನಾಲ್ಕು ಕಾದಂಬರಿ, ಮೂರು ಕವನ ಸಂಗ್ರಹ, ಮೂರು ನಾಟಕಗಳನ್ನು ರಚಿಸಿದ್ದಾರೆ. 2007ರಲ್ಲಿ ಮೊಯಿಲಿ ಅವರಿಗೆ ಫಾದರ್ ಕಮಿಲ್ ಬುಲ್ಕೆ ರಾಮಾಯಣ ಅಂತಾರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿತ್ತು.












Click it and Unblock the Notifications