ವಿಶ್ವಕಪ್ ಹಾಕಿ:ಭಾರತ ತಂಡ ನಾಯಕತ್ವ ಕಿರಿಕಿರಿ

ಆದರೆ ನಾಯಕತ್ವಕ್ಕೆ ಕೇಳಿ ಬರುತ್ತಿದ್ದ ಪ್ರಭ್ಜೋತ್ ಸಿಂಗ್ ಮತ್ತು ತಂಡದ ಉಪನಾಯಕತ್ವ ಪಟ್ಟದ ಬಗ್ಗೆ ಚರ್ಚೆಗಳು ನಡೆದಿತ್ತು.ವಿಶೇಷವೆಂದರೆ ಪ್ರಭ್ಜೋತ್ ಸಿಂಗ್ ಅವರೇ ತಂಡದ ನೂತನ ನಾಯಕರಾಗುವರು ಎಂದು ಹಾಕಿ ಇಂಡಿಯಾ ಪ್ರಕಟಿಸಿತ್ತು. ಹಿರಿಯ ಆಟಗಾರರಾದ ಪ್ರಭ್ಜೋತ್ ಸಿಂಗ್, ಅರ್ಜುನ್ ಹಾಲಪ್ಪ ಅವರು ತಂಡದ ಸಾರಥ್ಯ ವಹಿಸಿಕೊಂಡರೆ ಒಳಿತು ಎಂದು ತರಬೇತುದಾರ ಜೋಸ್ ಬ್ರಾಸ ಕೂಡ ಸೂಚಿಸಿದ್ದರು. ಸಂಭಾವನೆ ವಿಚಾರದಲ್ಲಿ ಆಟಗಾರರಿಗೆ ಆದ ಅನ್ಯಾಯದ ವಿರುದ್ಧ ದನಿ ಎತ್ತಿದವರಲ್ಲಿ ಪ್ರಭ್ಜೋತ್ ಪ್ರಮುಖರಾಗಿದ್ದರು.
ತಂಡ : ಆಡ್ರಿಯನ್ ಡಿಸೋಜಾ, ಪಿ.ಆರ್.ಶ್ರೀಜಿಶ್ (ಗೋಲ್ಕೀಪರ್ಗಳು)
ಸಂದೀಪ್ ಸಿಂಗ್, ಧನಂಜಯ್ ಮಹಾಧಿಕ್, ದಿವಾಕರ್ ರಾಮ್(ಡಿಫೆಂಡರ್ಸ್)
ಗುರ್ಬಾಜ್ ಸಿಂಗ್, ಸರದಾರ್ ಸಿಂಗ್, ಭರತ್, ಅರ್ಜುನ್ ಹಾಲಪ್ಪ, ದಾನಿಶ್ ಮುಜ್ತಾಬಾ, ವಿಕ್ರಂ ಪಿಳ್ಳೆ(ಮಿಡ್ ಫೀಲ್ಡರ್ಸ್)
ರಾಜ್ಪಾಲ್ ಸಿಂಗ್, ಶಿವೇಂದ್ರ ಸಿಂಗ್, ತುಷಾರ್ ಖಾಂಡೇಕರ್, ಪ್ರಭ್ಜೋತ್ ಸಿಂಗ್, ಸರ್ವನ್ಜಿತ್ ಸಿಂಗ್, ದೀಪಕ್ ಠಾಕುರ್, ಗುರ್ವಿಂದರ್ ಸಿಂಗ್ ಚಾಂದಿ (ಫಾರ್ವರ್ಡ್ಸ್)












Click it and Unblock the Notifications