ತಮಿಳುನಾಡು : ಶಾಲಾ ವಾಹನ ಕೆರೆಗೆ ಉರುಳಿ 9 ಸಾವು

Tamil nadu
ನಾಗಿಪಟ್ಟಣಂ, ಡಿ. 3 : ಜಿಲ್ಲೆಯ ವೇದಾರಣ್ಯಂ ಎಂಬಲ್ಲಿ ಶಾಲಾ ಮಕ್ಕಳ ವಾಹನ ಕೆರೆಗೆ ಬಿದ್ದು ಸುಮಾರು 9 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಇಂದು ಬೆಳಗ್ಗೆ ನಡೆದಿದೆ.

ವಾಹನದಲ್ಲಿ 30 ವಿದ್ಯಾರ್ಥಿಗಳು ಹಾಗೂ ನಾಲ್ಕು ಮಂದಿ ಶಿಕ್ಷಕರು ಇದ್ದರು. ವಾಹನವೂ ಶಾಲೆಗೆ ತೆರಳುತ್ತಿತ್ತು. ಆಕಸ್ಮಿಕವಾಗಿ ಈ ದುರ್ಘಟನೆ ಸಂಭವಿಸಿದ್ದು, ವಾಹನದಲ್ಲಿದ್ದ ವಿದ್ಯಾರ್ಥಿಗಳ ಪೈಕಿ 9 ಮಕ್ಕಳು ಸಾವನ್ನಪ್ಪಿದ್ದಾರೆ. 11 ಮಕ್ಕಳನ್ನು ಪಾರು ಮಾಡಲಾಗಿದ್ದು, ಇಬ್ಬರು ಶಿಕ್ಷಕರು, ಮೂವರು ವಿದ್ಯಾರ್ಥಿಗಳು ಕಾಣಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಲಾಗಿದೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+