ತುಂಬಿ ತುಳುಕುತ್ತಿವೆ ನಾಡಿನ ಜಲಾಗಾರಗಳು

ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ 21 ಸೆಪ್ಟೆಂಬರ್ 2009 ರಂದು ವಿವಿಧ ಜಲಾಶಯಗಳಲ್ಲಿ ದಾಖಲಾದ ನೀರಿನ ಮಟ್ಟವನ್ನು ಈ ಕೆಳಗಿನ ಕೋಷ್ಟಕದಲ್ಲಿ ಗಮನಿಸಿ. ಗರಿಷ್ಠ ಮಟ್ಟ, ಶೇಖರವಾಗಿರುವ ನೀರಿನ ಮಟ್ಟ, ರಾಜ್ಯದಲ್ಲಿ ಮಳೆ ಮತ್ತು ಮಳೆ ನೀರಿನ ಶೇಖರಣೆಯೆ ಬಗೆಗಿನ ವಿಹಂಗಮ ನೋಟವನ್ನು ಈ ಅಂಕಿಅಂಶಗಳು ಬಿಂಬಿಸುತ್ತವೆ. ರಾಜ್ಯದಲ್ಲಿ ಈಗ ಉತ್ತರೆ ಮಳೆ ಆರಂಭವಾಗಿದೆ. ಇನ್ನಷ್ಟು ಧಾರಾಕಾರ ಮಳೆ, ಮತ್ತು ಕೆರೆಕಟ್ಟೆಗಳು ಭರ್ತಿಯಾಗುವ, ಉಕ್ಕಿ ಹರಿಯುವ ಸಾಧ್ಯತೆಗಳು ನಿಚ್ಚಳವಾಗಿವೆ.
| ಜಲಾಶಯ | ಪೂರ್ಣಮಟ್ಟ | ಇಂದಿನ ಮಟ್ಟ | ಒಳಹರಿವು |
| ಕೆಆರ್ಎಸ್ | 124.80ಅಡಿ | 123.93ಅಡಿ | 29,875 ಕ್ಯೂಸೆಕ್ಸ್ |
| ಲಿಂಗನಮಕ್ಕಿ | 1819.00 | 1817.10 | 3,744 |
| ತುಂಗಭದ್ರಾ | 1633.00 | 1633.00 | 12,724 |
| ಘಟಪ್ರಭಾ | 2175.00 | 2175.00 | 1,930 |
| ಆಲಮಟ್ಟಿ | 519.60ಮೀ | 519.60ಮೀ | 9,340 |
| ಬಸವಸಾಗರ | 492.25 ಮೀ | 492.05ಮೀ | 10,000 |
| ಕಬಿನಿ | 2284.00 ಅ | 2280.74ಅ | 3,000 |
| ಹಾರಂಗಿ | 2859.00ಅ | 2858.00ಅ | 1,500 |
| ಹೇಮಾವತಿ | 2922.00 | 2922.00 | 6,500 |
| ಭದ್ರಾ | 186.00 | 186.00 | 6,171 |
More From
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications