ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಾಸ್ತ್ರೀಯ ಭಾಷೆ : ತಕರಾರು ಅರ್ಜಿ ವಾಪಸ್ ?
ಬೆಂಗಳೂರು ಮತ್ತು ಚೆನ್ನೈ ನಲ್ಲಿ ಪ್ರತಿಮೆ ಅನಾವರಣಗೊಂಡ ನಂತರ ಉಭಯ ರಾಜ್ಯಗಳ ನಡುವಣ ಸಂಬಂಧ ಸುಧಾರಿಸಿದೆ. ತಾವು ಅರ್ಜಿದಾರರ ವಕೀಲರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರಿಂದ ಈ ಭರವಸೆ ದೊರೆತಿದೆ ಎಂದು ಚಂದ್ರು ಹೇಳಿಕೆ ನೀಡಿದ್ದಾರೆ.
ತಮಿಳುನಾಡಿನಲ್ಲಿ ತಮಿಳು ಭಾಷೆಯ ಅಭಿವೃದ್ದಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಾಮಸ್ವಾಮಿ ಅವರು ಕನ್ನಡ ಮತ್ತು ತಮಿಳು ಬೇರೆ ಬೇರೆ ಅಲ್ಲ. ಕೇಂದ್ರದಿಂದ ಹೆಚ್ಚಿನ ಆರ್ಥಿಕ ನೆರವು ಪಡೆಯಲು ಯೋಜನಾಬದ್ದ ಕ್ರಿಯಾಯೋಜನೆ ರೂಪಿಸುವಂತೆ ನೀಡಿರುವ ಸಲಹೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಚಂದ್ರು ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
ಕರ್ನಾಟಕ karnataka ಮುಖ್ಯಮಂತ್ರಿ ಚಂದ್ರು mukhyamantri chandru ತಮಿಳುನಾಡು tamil nadu classical status ಶಾಸ್ತ್ರೀಯ ಭಾಷೆ kda
Story first published: Tuesday, September 8, 2009, 14:31 [IST]