ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚನ್ನಪಟ್ಟಣದಲ್ಲಿ ಹಂದಿಗಳಿಗೆ 'ಮರಣದಂಡನೆ'
ಚನ್ನಪಟ್ಟಣ, ಸೆ. 2 : ಎಚ್1ಎನ್1 ಹಂದಿಜ್ವರದ ಭೀತಿಯ ಹಿನ್ನಲೆಯಲ್ಲಿ ಚನ್ನಪಟ್ಟಣ ನಗರಾಡಳಿತ ನಗರದಲ್ಲಿ ನಿರ್ಭೀತವಾಗಿ ಓಡಾಡುತ್ತಿರುವ ಹಂದಿಗಳ ತಲೆದಂಡಕ್ಕೆ ಮುಂದಾಗಿದೆ. ಎಲ್ಲೆಂದರಲ್ಲಿ ಓಡಾಡುತ್ತಿರುವ ಸುಮಾರು 11 ಹಂದಿಗಳನ್ನು ಈಗಾಗಲೆ ಕೊಲ್ಲಲಾಗಿದೆ.
ಹಂದಿಗಳನ್ನು ಕೊಲ್ಲಲು ನಿಪುಣತೆ ಪಡೆದಿರುವ ತಮಿಳುನಾಡಿನ ಅಯ್ಯಪ್ಪನ್ ಸೇರಿದಂತೆ ಮೂವರನ್ನು ಈ ಕಾರ್ಯಕ್ಕೆ ನಿಯೋಜಿಸಿರುವ ನಗರಾಡಳಿತ ಕಳೆದ ಮೂರು ದಿನಗಳಿಂದ ಹಂದಿಗಳ ಭೇಟೆಯಲ್ಲಿ ನಿರತವಾಗಿದೆ. ತಮಿಳುನಾಡಿನ ಪಡೆ ಮತ್ತು ನಗರಸಭೆಯ ವಿಶೇಷ ಪಡೆ ಶೋದ ಕಾರ್ಯಕೈಗೊಂಡಿದೆ.
(ದಟ್ಸ್ ಕನ್ನಡ ವಾರ್ತೆ)
Comments
ಬೆಂಗಳೂರು ಶ್ರೀರಾಮುಲು ಚನ್ನಪಟ್ಟಣ ಹಂದಿಜ್ವರ swine flu ಆರೋಗ್ಯ ಇಲಾಖೆ ಎಚ್1ಎನ್1 h1n1 district news health department channapatna
Story first published: Wednesday, September 2, 2009, 13:03 [IST]