ಚಿತ್ತಾಪುರ: ವಾಲ್ಮೀಕಿ ನಾಯಕ್ ಮುನ್ನಡೆ!

Valmiki Naik
ಬೆಂಗಳೂರು, ಆ.21: ಐದು ಕ್ಷೇತ್ರಗಳಲ್ಲಿ ಉಪಚುನಾವಣೆ ಮತಎಣಿಕೆ ಕಾರ್ಯ ಬರದಿಂದ ಸಾಗಿದ್ದು ಸಮಯ ಬೆಳಗ್ಗೆ10 ಗಂಟೆಯ ಸರಿಯಾಗಿ ಆಯಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ ಅಭ್ಯರ್ಥಿಯ ವಿವರಗಳು ಹೀಗಿವೆ.

ಚಿತ್ತಾಪುರ: ವಾಲ್ಮೀಕಿ ನಾಯಕ್ (ಬಿಜೆಪಿ) 21 ಮತಗಳಿಂದ ಪ್ರಿಯಾಂಕ ಖರ್ಗೆ (ಕಾಂಗ್ರೆಸ್) ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ಗೋವಿಂದರಾಜನಗರ: ಪ್ರಿಯಾಕೃಷ್ಣ(ಕಾಂಗ್ರೆಸ್) 964 ಮತಗಳಿಂದ ವಿ.ಸೋಮಣ್ಣ (ಬಿಜೆಪಿ) ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ರಾಮನಗರ: ಕೆ ರಾಜು (ಜೆಡಿಎಸ್) 12388 ಮತಗಳ ಅಂತರದಿಂದ ಸಿಎಂ ಲಿಂಗಪ್ಪ (ಕಾಂಗ್ರೆಸ್) ವಿರುದ್ಧ ಮುನ್ನಡೆಯಲ್ಲಿದ್ದಾರೆ.

ಚನ್ನಪಟ್ಟಣ: ಎಂ ಸಿ ಅಶ್ವಥ್ (ಜೆಡಿಎಸ್) 4085 ಮತಗಳ ಅಂತರದಿಂದ ಸಿ ಪಿ ಯೋಗೇಶ್ವರ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ಕೊಳ್ಳೇಗಾಲ: ಜಿ ಎನ್ ನಂಜುಂಡಸ್ವಾಮಿ (ಬಿಜೆಪಿ) 3958 ಮತಗಳ ಅಂತದಿಂದ ಎಸ್ ಜಯಣ್ಣ (ಕಾಂಗ್ರೆಸ್) ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+