Get Updates
Get notified of breaking news, exclusive insights, and must-see stories!

ಚಿತ್ತಾಪುರ: ವಾಲ್ಮೀಕಿ ನಾಯಕ್ ಮುನ್ನಡೆ!

Valmiki Naik
ಬೆಂಗಳೂರು, ಆ.21: ಐದು ಕ್ಷೇತ್ರಗಳಲ್ಲಿ ಉಪಚುನಾವಣೆ ಮತಎಣಿಕೆ ಕಾರ್ಯ ಬರದಿಂದ ಸಾಗಿದ್ದು ಸಮಯ ಬೆಳಗ್ಗೆ10 ಗಂಟೆಯ ಸರಿಯಾಗಿ ಆಯಾ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ ಅಭ್ಯರ್ಥಿಯ ವಿವರಗಳು ಹೀಗಿವೆ.

ಚಿತ್ತಾಪುರ: ವಾಲ್ಮೀಕಿ ನಾಯಕ್ (ಬಿಜೆಪಿ) 21 ಮತಗಳಿಂದ ಪ್ರಿಯಾಂಕ ಖರ್ಗೆ (ಕಾಂಗ್ರೆಸ್) ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ಗೋವಿಂದರಾಜನಗರ: ಪ್ರಿಯಾಕೃಷ್ಣ(ಕಾಂಗ್ರೆಸ್) 964 ಮತಗಳಿಂದ ವಿ.ಸೋಮಣ್ಣ (ಬಿಜೆಪಿ) ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ರಾಮನಗರ: ಕೆ ರಾಜು (ಜೆಡಿಎಸ್) 12388 ಮತಗಳ ಅಂತರದಿಂದ ಸಿಎಂ ಲಿಂಗಪ್ಪ (ಕಾಂಗ್ರೆಸ್) ವಿರುದ್ಧ ಮುನ್ನಡೆಯಲ್ಲಿದ್ದಾರೆ.

ಚನ್ನಪಟ್ಟಣ: ಎಂ ಸಿ ಅಶ್ವಥ್ (ಜೆಡಿಎಸ್) 4085 ಮತಗಳ ಅಂತರದಿಂದ ಸಿ ಪಿ ಯೋಗೇಶ್ವರ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ಕೊಳ್ಳೇಗಾಲ: ಜಿ ಎನ್ ನಂಜುಂಡಸ್ವಾಮಿ (ಬಿಜೆಪಿ) 3958 ಮತಗಳ ಅಂತದಿಂದ ಎಸ್ ಜಯಣ್ಣ (ಕಾಂಗ್ರೆಸ್) ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+