ಸಿದ್ದರಾಮಯ್ಯಗೆ ಎಚ್1ಎನ್1 ಸೋಂಕು !!

ಬಳ್ಳಾರಿ,

ಆ.
13
:
ಪ್ರತಿಪಕ್ಷ
ನಾಯಕ
ಸಿದ್ದರಾಮಯ್ಯ
ಅವರಿಗೆ
ಎಚ್1ಎನ್1
ಸೋಂಕು
ತಗಲಿದೆ.
ನಾನೇ
ಸ್ವತಃ
ನಿಂತು
ಚಿಕಿತ್ಸೆ
ಕೊಡಿಸುತ್ತೇನೆ.
ವಿಧಾನಸಭೆ
ಪ್ರತಿಪಕ್ಷ
ನಾಯಕ
ಸ್ಥಾನಕ್ಕೆ
ಸಿದ್ದು
ಅನ್
ಫಿಟ್.
ಶ್ರೀರಾಮುಲು
ಬಗ್ಗೆ
ಇಲ್ಲಸಲ್ಲದ
ಆರೋಪ
ಮಾಡಿ
ಬಾಯಿಯ
ಚಪಲ
ತೀರಿಸಿಕೊಳ್ಳುತ್ತಿದ್ದಾರೆ.
ಅವರ
ಕೆಟ್ಟ
ದಿನಗಳು
ಆರಂಭವಾಗಿವೆ
ಎಂದು
ಪ್ರವಾಸೋಧ್ಯಮ
ಸಚಿವ
ಜನಾರ್ಧನ
ರೆಡ್ಡಿ
ಸಿದ್ದರಾಮಯ್ಯ
ವಿರುದ್ದ
ತೀವ್ರ
ವಾಗ್ದಾಳಿ
ನಡೆಸಿದರು.

id="toptextpromo">

ಆರೋಗ್ಯ

ಇಲಾಖೆಯ
ಸುಧಾರಣೆಗೆ
ಶ್ರೀರಾಮುಲು
ಶ್ರಮಿಸುತ್ತಿದ್ದಾರೆ.
ಆ೦ಬುಲೆನ್ಸ್
108
ಸೇವೆಯಂತಹ
ಹಲವು
ಯೋಜನೆಗಳನ್ನು
ಜಾರಿಗೆ
ತಂದಿದ್ದಾರೆ.
ಹಂದಿಜ್ವರ
ನಿಯಂತ್ರಣಕ್ಕೆ
ಆರೋಗ್ಯ
ಇಲಾಖೆಯ
ಅಧಿಕಾರಿಗಳ
ಜೊತೆ
ಸಭೆ
ನಡೆಸಿ
ಸೂಕ್ತ
ಸಲಹೆ
ನೀಡಿದ್ದಾರೆ.
ಇಷ್ಟೆಲ್ಲಾ
ಆದರೂ
ಶ್ರೀರಾಮುಲು
ಕೆಲಸ
ಮಾಡುತ್ತಿಲ್ಲ
ಎಂದು
ಸಿದ್ದು
ಅವರು
ದೂರುತ್ತಿರುವುದರ
ಹಿಂದೆ
ದುರುದ್ದೇಶ
ಅಡಗಿದೆ
ಎಂದು
ರೆಡ್ಡಿ
ಆಕ್ರೋಶ
ವ್ಯಕ್ತ
ಪಡಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+