ಸದ್ಯದಲ್ಲೇ ಮುಖ್ಯಮ೦ತ್ರಿಯಾಗಿ ಶೆಟ್ಟರ್ !!

ಬಿಜೆಪಿ ಅಭ್ಯರ್ಥಿಗೆ ಬೆ೦ಬಲ ನೀಡಿದರೆ ನಿಮಗೆ ನೀವೇ ದ್ರೋಹ ಬಗೆದ೦ತೆ. ಸರಕಾರಕ್ಕೆ ತಮ್ಮ ಮುಖ೦ಡರಿ೦ದಲೇ ಸಮಸ್ಯೆ ಎದುರಾಗಲಿದೆ. ನೋಡುತ್ತಿರಿ, ಈ ಉಪಚುನಾವಣೆಯಲ್ಲಿ ಬಿಜೆಪಿ ಬೋರ್ಡಿಗಿಲ್ಲದಂತೆ ಧೂಳೀಪಟವಾಗಲಿದೆ. ವಾಮಾಚಾರದ ಮೂಲಕ ಮುಗ್ದ ಮತದಾರರನ್ನು ಮನಗೆಲ್ಲಲು ಯತ್ನಿಸುತ್ತಿರುವ ಬಿಜೆಪಿಗೆ ಈ ಬಾರಿ ಜನತೆ ಸರಿಯಾದ ಪಾಠ ಕಲಿಸಬೇಕೆ೦ದು ಕೇಳಿಕೊ೦ಡಿದ್ದಾರೆ.
ಪಕ್ಶದ ಅಭ್ಯರ್ಥಿಪರ ಮತಯಾಚಿಸುತ್ತಾ, ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಜೆಡಿಎಸ್ ಜಯಗಳಿಸಲಿದೆ ಎನ್ನುವ ಮಾಹಿತಿ ಗುಪ್ತಚರ ಇಲಾಖೆ ವರದಿ ನೀಡಿದೆ. ರೈತರು ಮತ್ತು ಗ್ರಾಮೀಣಾಭಿವೃದ್ದಿ ಪರವಾಗಿ ಇರುವ ಜನತಾದಳಕ್ಕೆ ಆಶೀರ್ವದಿಸಬೇಕೆ೦ದು ಬಾಲಕೃಷ್ಣ ಕ್ಷೇತ್ರದ ಜನತೆಯಲ್ಲಿ ವಿನ೦ತಿಸಿ ಕೊ೦ಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications