ತುಣುಕು ಸುದ್ದಿ: ಮುತಾಲಿಕ್, ಹವಾಮಾನ, ಕೊಹ್ಲಿ,
ಡೇ'
ಸಂಸ್ಕೃತಿ
ಬೇಡ
:
ಮುತಾಲಿಕ್
ಮಂಗಳೂರು:
ಫ್ರೆಂಡ್ಶಿಪ್
ಇರಲಿ,
ಡೇ
ಸಂಸ್ಕೃತಿ
ಬೇಡ.ಕಾನೂನಿನ
ಚೌಕಟ್ಟಿನಲ್ಲಿ
ಫ್ರೆಂಡ್ಶಿಪ್
ಡೇ
ವಿರುದ್ಧ
ಜಾಗೃತಿ
ಮೂಡಿಸುವ
ಕೆಲಸ
ಮಾಡಲಿದ್ದೇವೆ
ಎಂದು
ಶ್ರೀರಾಮಸೇನೆ
ಮಾರ್ಗದರ್ಶಕ
ಪ್ರಮೋದ್
ಮುತಾಲಿಕ್
ಹೇಳಿದ್ದಾರೆ.
ಬೆಂಬಲಿಗರ
ಜತೆ
ಮೆರವಣಿಗೆ
ಮೂಲಕ
ಶನಿವಾರ
ಸಂಜೆ
ಮಂಗಳೂರು
ಪ್ರವೇಶಿಸಿದ
ಪ್ರಮೋದ್
ಮುತಾಲಿಕ್,
ಪತ್ರಕರ್ತರೊಂದಿಗೆ
ಮಾತನಾಡಿ,
ರಕ್ಷಾ
ಬಂಧನ
ಆಚರಿಸಿ
ಆದರೆ,
ಗೆಳೆತನ
ಹೆಸರಲ್ಲಿ
ದಿನ
ಆಚರಿಸುವುದಕ್ಕೆ
ಬೆಂಬಲ
ವಿಲ್ಲ
ಎಂದರು.
********
ಮುಂದಿನ
2
ದಿನಕ್ಕೆ
ಮಳೆ
ಮುನ್ಸೂಚನೆ
ಬೆಂಗಳೂರು,
ಮಂಡ್ಯ,
ಮೈಸೂರು,
ಕೋಲಾರ,
ತುಮಕೂರು,
ಬಳ್ಳಾರಿಯಂಥ
ಜಿಲ್ಲೆಗಳಲ್ಲಿ
20ರಿಂದ
30
ಮಿಲಿ
ಮೀಟರ್ವರೆಗೆ
ಮಳೆಯಾಗುವ
ಸಂಭವವಿದೆ.
ಹಾಗೆಯೇ
ಕರಾವಳಿ
ಹಾಗೂ
ಮಲೆನಾಡಿನಲ್ಲಿಯೂ
100ರಿಂದ
150
ಮಿಮೀ.
ವರೆಗೆ
ಮಳೆ
ಬೀಳಬಹುದು
ಎಂದು
ಬೆಂಗಳೂರು
ಕೃಷಿ
ವಿವಿ
ಹವಾಮಾನ
ವಿಭಾಗದ
ಮುಖ್ಯಸ್ಥ
ಡಾ.ಎಂ.ಬಿ.ರಾಜೇಗೌಡ
ಹೇಳಿದರು.
**********
ವಿರಾಟ್
ಶತಕ:
ಭಾರತಕ್ಕೆ
ಸರಣಿ
ಬ್ರಿಸ್ಬೇನ್:
ಮಧ್ಯಮ
ಕ್ರಮಾಂಕದ
ಬ್ಯಾಟ್ಸ್
ಮನ್
ವಿರಾಟ್
ಕೊಹ್ಲಿ
ಸಿಡಿಸಿದ
ಭರ್ಜರಿ
ಶತಕ(1020ದ
ನೆರವಿನಿಂದ
ಭಾರತ
ತಂಡ
17
ರನ್ಗಳಿಂದ
ದಕ್ಷಿಣ
ಆಫ್ರಿಕಾ
ತಂಡವನ್ನು
ಸದೆಬಡಿದು
ಉದಯೋ
ನ್ಮುಖರ
ಏಕದಿನ
ಸರಣಿ
ಗೆದ್ದುಕೊಂಡಿದೆ.
ಶನಿವಾರ
ಅಲನ್
ಬಾರ್ಡರ್
ಮೈದಾನದಲ್ಲಿ
ನಡೆದ
ಫೈನಲ್ನಲ್ಲಿ
ಟಾಸ್
ಸೋತರೂ
ಮೊದಲು
ಬ್ಯಾಟ್
ಮಾಡುವ
ಅವಕಾಶ
ಪಡೆದ
ಭಾರತ
ನಿಗದಿತ
50
ಓವರ್ಗಳಲ್ಲಿ
9
ವಿಕೆಟ್ಗೆ
283
ರನ್
ಗಳಿಸಿತು.
ಸವಾಲಿನ
ಮೊತ್ತ
ಬೆಂಬತ್ತಿದ
ದಕ್ಷಿಣ
ಆಫ್ರಿಕಾ
ತಂಡ
ಸುದೀಪ್
ತ್ಯಾಗಿ(72
ಕ್ಕೆ
4)
ದಾಳಿಗೆ
ಸಿಲುಕಿ
46.2
ಓವರ್ಗಳಲ್ಲಿ
266
ರನ್ಗಳಿಗೆ
ಪತನಗೊಂಡಿತು.
****
ಸೆಪ್ಟೆಂಬರ್
ನಲ್ಲಿ
ನಗರಕ್ಕೆ
3
ಜಿ
3ಜಿ
ತಂತ್ರಜ್ಞಾನ
ಉಳ್ಳ
ಮೊಬೈಲ್
ಸೇವೆ
ಸೆಪ್ಟೆಂಬರ್
ವೇಳೆಗೆ
ಬೆಂಗಳೂರಿನ
ಜನತೆಗೆ
ಲಭ್ಯವಾಗಲಿದೆ
.
ಬ್ರೌಸಿಂಗ್,
ಚಾಟಿಂಗ್
ಮುಂತಾದ
ಅತ್ಯಾಧುನಿಕ
ಇಂಟರ್
ನೆಟ್
ಸೌಲಭ್ಯಗಳನ್ನು
ಬಿಎಸ್
ನ್ನೆಲ್
ಒದಗಿಸಲಿದೆ
ಎಂದು
ದೂರಸಂಪರ್ಕ
ಖಾತೆ
ರಾಜ್ಯ
ಸಚಿವ
ಸಚಿನ್
ಪೈಲಟ್
ಸುದ್ದಿಗಾರರಿಗೆ
ತಿಳಿಸಿದರು.ಇದಲ್ಲದೆ
ಆ.31ರೊಳಗೆ
ರಾಜ್ಯದ
58
ಅಂಚೆ
ಕಚೇರಿಗಳು
ಆಧುನೀಕರಣಗೊಳ್ಳಲಿದೆ
ಎಂದರು,
(ಎಜೆನ್ಸೀಸ್)