ಶೂ ನೇತಾಕಲು ಬುದ್ದನ ಪ್ರತಿಮೆ ಬಳಕೆ !!
ಪಾಟ್ನಾ, ಜೂ. 26 : ಭಾರತೀಯರು ಪೂಜಿಸುವ ದೇವರಗಳನ್ನು ವಿದೇಶಿಯರು ಅವಮಾನಿಸುವುದು ಇದೇ ಮೊದಲೇನಲ್ಲ. ಬಿಹಾರಿನ ಪ್ರಭಾತ್ ಚೌಧುರಿ ತಮ್ಮ ಕುಟುಂಬದವರೊಂದಿಗೆ ಸ್ವಿಜರ್ ಲ್ಯಾಂಡ್ ಪ್ರವಾಸ ಕೈಗೊಂಡಾಗ ಜಿನೀವಾದಲ್ಲಿ ಅವರಿಗೊಂದು ಆಶ್ಚರ್ಯ ಕಾದಿತ್ತು. ಪಾದರಕ್ಷೆ ಅಂಗಡಿಯೊಂದರಲ್ಲಿ ತಮ್ಮ ಹೊಸ ಮಾದರಿಯ ಪಾದರಕ್ಷೆಗಳನ್ನು ಪ್ರದರ್ಶಿಸಲು ಬಳಸುತ್ತಿದ್ದದ್ದು ಬುದ್ದನ ಪ್ರತಿಮೆ !!
ನಾನು ಕುಟು೦ಬದವರೊ೦ದಿಗೆ ಶಾಪಿಂಗ್ ಮಾಡುತ್ತಿರಬೇಕಾದರೆ ಈ ಅಂಗಡಿಯನ್ನು ಪ್ರವೇಶಿಸಿದೆ. ಅಲ್ಲಿ ತಮ್ಮ ಹೊಸ ನಮೂನೆಯ ಸ್ಲಿಪ್ಪರ್ ಮತ್ತು ಶೂಗಳನ್ನು ನಾಲ್ಕು ಅಡಿಯಷ್ಟು ಇರಬಹುದಾದ ಬುದ್ದನ ಪ್ರತಿಮೆ ಮೇಲೆ ಜೋತು ಹಾಕಿದ್ದರು. ಇದನ್ನು ನೋಡಿ ನನ್ನ ಇಡೀ ಕುಟುಂಬ ಬೆಚ್ಚಿಬೀಳುವುದೊಂದೆ ಬಾಕಿ ಉಳಿದಿತ್ತು. ನಾವು ಭಾರತಕ್ಕೆ ಹಿಂದಿರುಗಿದ ತಕ್ಷಣ ವಿದೇಶಾಂಗ ಸಚಿವಾಲಯಕ್ಕೆ ಫೋಟೋ ಸಮೇತ ಪತ್ರ ಬರೆದಿದ್ದೇವೆ. ಸ್ವಿಸ್ಸ್ ದೂತಾವಾಸ ಅಧಿಕಾರಿಗಳಿಗೂ ಈ ಸಂಬಂಧ ಪತ್ರ ಮುಖೇನ ತಿಳಿಸಿದ್ದೇವೆ. ಇದು ಒಂದು ಜನಾಂಗವನ್ನು ಅವಮಾನಿಸುವ ಕೆಲಸ ಮತ್ತು ಬಹಳ ದುರದೃಷ್ಟಕರ ಎಂದು ಚೌಧುರಿ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
-
ಇರಾನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಾತುಕತೆ: ಜಾಗತಿಕ ಪೂರೈಕೆ ವ್ಯತ್ಯಯದ ಬಗ್ಗೆ ಆತಂಕ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ












Click it and Unblock the Notifications