ವರ್ತೂರು ಪ್ರಕಾಶ್, ನಟಿ ಶ್ರುತಿ ಔಟ್

ಶ್ರುತಿ ಸ್ಥಾನಕ್ಕೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಾರ್ಯದರ್ಶಿ ಡಾ ಡಿ ಎಸ್ ಅಶ್ವತ್ಥ್ ಅವರನ್ನು ನೇಮಿಸಲಾಗಿದೆ. ಇದು ಡಿ ಎಸ್ ಆಶ್ವತ್ಥ್ ಅವರಿಗೆ ಹೆಚ್ಚುವರಿ ಜವಾಬ್ದಾರಿಯಾಗಿದೆ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ದವೆ ಅವರಿಗೆ ಹೆಚ್ಚುವರಿಯಾಗಿ ಕೊಳಚೆ ನಿರ್ಮೂಲನಾ ಮಂಡಳಿ ಹೊಣೆಯನ್ನು ನೀಡಲಾಗಿದೆ. ಶ್ರುತಿ ವರ್ತನೆಯಿಂದ ಪಕ್ಷಕ್ಕೆ ತೀವ್ರವಾದ ಹಾನಿಯುಂಟಾದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications