ತೆರೆಯ ಮೇಲೆ ನಾಯಕ ನಟರ ಧೂಮಲೀಲೆ

ಸಿನಿಮಾ ಅನ್ನುವುದು ಮನೋರಂಜನೆ, ಇದಕ್ಕೂ ತಂಬಾಕು ಸೇವನೆಗೂ ಯಾವುದೇ ಸಂಬಂಧ ಇದೆ ಎಂದು ನನಗನಿಸುವುದಿಲ್ಲ ಎಂದು ಹೇಳಿಕೆ ನೀಡಿ ಅನ್ಬುಮಣಿಯವರ ನೀತಿಗೆ ವಿರುದ್ಧ ನಿಲುವು ತಾಳಿದ್ದಾರೆ. ಈ ಹಿಂದೆ ಅನ್ಬುಮಣಿ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಧೂಮಪಾನವನ್ನು ನಿಷೇಧ ಜಾರಿಗೆ ತರಲು ಮುಂದಾಗಿದ್ದರು. ಈ ಸಂಬಂಧ ಸರಕಾರ ಅಧಿಸೂಚನೆಯನ್ನು ಕೂಡಾ ಹೊರಡಿಸಿತ್ತು. ಆದರೆ ದೆಹಲಿ ಹೈಕೋರ್ಟ್ ಇದಕ್ಕೆ ತಡೆಯಾಜ್ಞೆ ನೀಡಿ ಇದು ಸಿನಿಮಾ ನಿರ್ಮಾಪಕರ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂಬುದಾಗಿ ಹೇಳಿತ್ತು.
ಭಾನುವಾರ (ಮೇ 31) ವಿಶ್ವ ತಂಬಾಕುರಹಿತ ದಿನಾಚರಣೆ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಟಿವಿ, ಸಿನಿಮಾಗಳಲ್ಲಿ ಧೂಮಪಾನಕ್ಕೆ ಅಡ್ಡಿಯಿಲ್ಲ ಎಂದು ಗುಲಾಂ ನಬಿ ಆಜಾದ್ ಹೇಳಿರುವುದು ಚರ್ಚಾಸ್ಪದವಾಗಿದೆ.
(ಏಜೆನ್ಸೀಸ್)












Click it and Unblock the Notifications