ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನಕ್ಸಲ್ ಪೀಡಿತ ಪ್ರದೇಶದಲ್ಲಿ ಮತದಾನ ತೃಪ್ತಿಕರ
ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿರುವ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ನೇರ ಸ್ಪರ್ಧೆ ಒಡ್ಡಿದ್ದಾರೆ. ದಕ್ಷಿಣ ಕನ್ನಡಲ್ಲಿ ಶೇ.50ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಧಾರವಾಡ, ಹಾವೇರಿ, ಉಡುಪಿ ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಮಂಡ್ಯ, ಮೈಸೂರು, ಚಾಮರಾಜ ನಗರದಲ್ಲಿ ಶೇ.40ರಿಂದ 45ರಷ್ಟು ಮತದಾನ ನಡಿದಿದೆ.
ಸಂಜೆ
4
ರ
ವೇಳೆಗೆ
ಶೇಕಡಾವಾರು
ಮತದಾನ
ವಿವರ:
ಬಾಗಲಕೋಟೆ
57.48%
ಹಾವೇರಿ
48.99%
ಧಾರವಾಡ
44.33%
ದಾವಣಗೆರೆ
50.31%
ಶಿವಮೊಗ್ಗ
50.84%
ಉಡುಪಿ-ಚಿಕ್ಕಮಗಳೂರು
52.72%
ಹಾಸನ
60.89%
ದಕ್ಷಿಣ
ಕನ್ನಡ
65.91%
ಮಂಡ್ಯ
44.99%
ಚಾಮರಾಜನಗರ
49.83%
ಮೈಸೂರು
50.31%
(ದಟ್ಸ್ ಕನ್ನಡ ವಾರ್ತೆ)
ಲೋಕಸಭೆ ಚುನಾವಣೆ2009 ತಾಜಾ ಸುದ್ದಿಗಳು
Comments
ದೇವೇಗೌಡ deve gowda ಯಡಿಯೂರಪ್ಪ ಶಿವಮೊಗ್ಗ s bangarappa ಎಸ್ ಬಂಗಾರಪ್ಪ naxal ನಕ್ಸಲ್ lok sabha election 2009 ಹಾಸನ hassan by raghavendra ಬಿವೈ ರಾಘವೇಂದ್ರ ಲೋಕಸಭೆ ಚುನಾವಣೆ 2009
Story first published: Thursday, April 30, 2009, 17:32 [IST]