ಏ.4ರಂದು ಬಾದಾಮಿ ಹೌಸ್ ನಲ್ಲಿ ತೇಜಸ್ವಿ ಸ್ಮರಣೆ

ಬೆಂಗಳೂರು,

ಏ.
2
:
ಮೇಫ್ಲವರ್
ಮೀಡಿಯಾ
ಹೌಸ್
ಹಾಗೂ
ವಾರ್ತಾ
ಇಲಾಖೆ
ಸಂಯುಕ್ತ
ಆಶ್ರಯದಲ್ಲಿ
ಖ್ಯಾತ
ಸಾಹಿತಿ,
ಚಿಂತಕ
ತೇಜಸ್ವಿ
ಅವರ
ನೆನಪಿಗಾಗಿ
"ಮೂಡಿಗೆರೆಯ
ಮಾಯಾವಿ"
ಎಂಬ
ಕಾರ್ಯಕ್ರಮವನ್ನು
ಮಹಾನಗರ
ಪಾಲಿಕೆಯ
ಎದುರುಗಡೆ
ಇರುವ
ಬಾದಾಮಿ
ಹೌಸ್
ಪ್ರಿಯದರ್ಶಿನಿ
ಸಭಾಂಗಣದಲ್ಲಿ
ಏಪ್ರಿಲ್
4
ರಂದು
ಸಂಜೆ
6
ಗಂಟೆಗೆ
ಹಮ್ಮಿಕೊಳ್ಳಲಾಗಿದೆ.

id="toptextpromo">

ಖ್ಯಾತಿ

ಸಾಹಿತಿ,
ಗೀತ
ರಚನೆಕಾರ
ಜಯಂತ್
ಕಾಯ್ಕಿಣಿ
ಅವರ
ತೇಜಸ್ವಿ
ಅವರೊಂದಿಗಿನ
ಒಡನಾಟದ
ಮೆಲುಕು
ಹಾಕಲಿದ್ದಾರೆ.
ಕಾರ್ಯಕ್ರಮದ
ಅಧ್ಯಕ್ಷತೆಯನ್ನು
ವಾರ್ತಾ
ಇಲಾಖೆ
ನಿರ್ದೇಶಕ
ವಿಶು
ಕುಮಾರ್
ವಹಿಸುವರು.
ಕೃಪಾಕರ-ಸೇನಾನಿ
ಅವರ
ಡಾಕ್ಯುಮೆಂಟರಿ
'ಮಾಯಾಲೋಕ
'ಪ್ರದರ್ಶನಗೊಳ್ಳಲಿದೆ.
ತೇಜಸ್ವಿ
ಇಲ್ಲವಾಗಿ
ಏಪ್ರಿಲ್
5ಕ್ಕೆ
ಎರಡು
ವರ್ಷ
ತುಂಬಲಿದೆ.

id='are-slot-1'
class='oiad
oi-axt
oiadv'>
id='top-searched-articles'>

(ದಟ್ಸ್

ಕನ್ನಡ
ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+