ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮೇಲಿನ ಆರೋಪ ಅರ್ಥರಹಿತ: ಚಿದು

By Staff
|
Google Oneindia Kannada News

p chidambaram
ನವದೆಹಲಿ, ಮಾ.3: ಲಾಹೋರ್ ನಲ್ಲಿ ಕ್ರಿಕೆಟ್ ಆಟಗಾರರ ಮೇಲೆ ನಡೆದ ದಾಳಿಯಲ್ಲಿ ಭಾರತದ ಕೈವಾಡ ಇದೆ ಎಂಬ ಪಾಕ್ ಸಚಿವರ, ಮಾಧ್ಯಮಗಳ ಆಪಾನೆಯಲ್ಲಿ ಹುರುಳಿಲ್ಲ ಎಂದು ಕೇಂದ್ರ ಗೃಹ ಸಚಿವ ಚಿದಂಬರಂ ಹೇಳಿದರು.

ಭಾರತ ಮೇಲಿನ ಪಾಕ್ ಆರೋಪ ಅರ್ಥರಹಿತ. ಭಾರತ ಎಂದಿಗೂ ಉಗ್ರರನ್ನು, ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ. ಹಾಗೆಯೇ ಉಗ್ರರಿಗೆ ಆಶ್ರಯವನ್ನೂ ಕಲ್ಪಿಸುವುದಿಲ್ಲ ಎಂದು ಚಿದಂಬರಂ ತಿಳಿಸಿದರು. ವಿಶ್ವದ ಇತರೆ ದೇಶಗಳ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನ್ ಈ ಆರೋಪಗಳನ್ನು ಮಾಡುತ್ತಿದೆ ಎಂದರು.

(ಏಜೆನ್ಸೀಸ್)
ಲಾಹೋರ್ ದಾಳಿ, ಆರೋಪ ನಿರಾಕರಿಸಿದ ಭಾರತ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X