ಭಾರತ ಮೇಲಿನ ಆರೋಪ ಅರ್ಥರಹಿತ: ಚಿದು
ನವದೆಹಲಿ,
ಮಾ.3: ಲಾಹೋರ್ ನಲ್ಲಿ ಕ್ರಿಕೆಟ್ ಆಟಗಾರರ ಮೇಲೆ ನಡೆದ ದಾಳಿಯಲ್ಲಿ ಭಾರತದ ಕೈವಾಡ ಇದೆ ಎಂಬ ಪಾಕ್ ಸಚಿವರ, ಮಾಧ್ಯಮಗಳ ಆಪಾನೆಯಲ್ಲಿ ಹುರುಳಿಲ್ಲ ಎಂದು ಕೇಂದ್ರ ಗೃಹ ಸಚಿವ ಚಿದಂಬರಂ ಹೇಳಿದರು. id="toptextpromo">ಭಾರತ
ಮೇಲಿನ ಪಾಕ್ ಆರೋಪ ಅರ್ಥರಹಿತ. ಭಾರತ ಎಂದಿಗೂ ಉಗ್ರರನ್ನು, ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ. ಹಾಗೆಯೇ ಉಗ್ರರಿಗೆ ಆಶ್ರಯವನ್ನೂ ಕಲ್ಪಿಸುವುದಿಲ್ಲ ಎಂದು ಚಿದಂಬರಂ ತಿಳಿಸಿದರು. ವಿಶ್ವದ ಇತರೆ ದೇಶಗಳ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನ್ ಈ ಆರೋಪಗಳನ್ನು ಮಾಡುತ್ತಿದೆ ಎಂದರು. id='are-slot-1' class='oiad oi-axt oiadv'> id='top-searched-articles'>(ಏಜೆನ್ಸೀಸ್)
ಲಾಹೋರ್












Click it and Unblock the Notifications