ಭಾರತ ಮೇಲಿನ ಆರೋಪ ಅರ್ಥರಹಿತ: ಚಿದು

ನವದೆಹಲಿ,

ಮಾ.3:
ಲಾಹೋರ್
ನಲ್ಲಿ
ಕ್ರಿಕೆಟ್
ಆಟಗಾರರ
ಮೇಲೆ
ನಡೆದ
ದಾಳಿಯಲ್ಲಿ
ಭಾರತದ
ಕೈವಾಡ
ಇದೆ
ಎಂಬ
ಪಾಕ್
ಸಚಿವರ,
ಮಾಧ್ಯಮಗಳ
ಆಪಾನೆಯಲ್ಲಿ
ಹುರುಳಿಲ್ಲ
ಎಂದು
ಕೇಂದ್ರ
ಗೃಹ
ಸಚಿವ
ಚಿದಂಬರಂ
ಹೇಳಿದರು.

id="toptextpromo">

ಭಾರತ

ಮೇಲಿನ
ಪಾಕ್
ಆರೋಪ
ಅರ್ಥರಹಿತ.
ಭಾರತ
ಎಂದಿಗೂ
ಉಗ್ರರನ್ನು,
ಭಯೋತ್ಪಾದನೆಯನ್ನು
ಬೆಂಬಲಿಸುವುದಿಲ್ಲ.
ಹಾಗೆಯೇ
ಉಗ್ರರಿಗೆ
ಆಶ್ರಯವನ್ನೂ
ಕಲ್ಪಿಸುವುದಿಲ್ಲ
ಎಂದು
ಚಿದಂಬರಂ
ತಿಳಿಸಿದರು.
ವಿಶ್ವದ
ಇತರೆ
ದೇಶಗಳ
ಗಮನವನ್ನು
ಬೇರೆಡೆ
ಸೆಳೆಯಲು
ಪಾಕಿಸ್ತಾನ್
ಆರೋಪಗಳನ್ನು
ಮಾಡುತ್ತಿದೆ
ಎಂದರು.

id='are-slot-1'
class='oiad
oi-axt
oiadv'>
id='top-searched-articles'>

(ಏಜೆನ್ಸೀಸ್)
ಲಾಹೋರ್

ದಾಳಿ,
ಆರೋಪ
ನಿರಾಕರಿಸಿದ
ಭಾರತ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+