ತ್ವರಿತ ಅಲರ್ಟ್ ಗಳಿಗಾಗಿ
For Daily Alerts
53ನೇ ರಾಜ್ಯೋತ್ಸವ ವಿಜೇತರ ಪೂರ್ಣ ಪಟ್ಟಿ
ಬೆಂಗಳೂರು, ಅ.31: ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ(ನ.1) ಸಂಜೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಶಸ್ತಿ ವಿತರಿಸಲಿದ್ದಾರೆ. ಈ ಹಿಂದೆ ಪ್ರಶಸ್ತಿ ವಿಜೇತರಿಗೆ 10 ಸಾವಿರ ರು.ನಗದು ಬಹುಮಾನ ನೀಡಿ ಗೌರವಿಸಲಾಗುತ್ತಿತ್ತು. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಒಂದು ಲಕ್ಷ ರು.ಗಳ ನಗದು, 20 ಗ್ರಾಂ ಚಿನ್ನದ ಪದಕ, ಫಲಕವನ್ನು ಒಳಗೊಂಡಿದೆ.
ಸಾಧನೆಯ ಕ್ಷೇತ್ರ | ಪುರಸ್ಕೃತರು |
ವಿಜ್ಞಾನ | ಡಾ.ಎಸ್.ಕೆ.ಶಿವಕುಮಾರ್, ಎಂ.ಅಣ್ಣದೊರೈ, ಪಿ.ಬಲರಾಮ್ |
ಸಾಹಿತ್ಯ | ಡಾ.ವಿಜಯಾ ದಬ್ಬೆ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ವೀರಣ್ಣ ರಾಜೂರ, ಎಸ್.ಆರ್.ರಾಮಸ್ವಾಮಿ, ಫರಿದಾ ರಹಮತುಲ್ಲಾ, ಡಾ.ಸಣ್ಣರಾಮನಾಯ್ಕ್, ಅಂಬಾತನಯ ಮುದ್ರಾಡಿ |
ಕೃಷಿ | ಮೀರಾತಾಯಿ ಕೊಪ್ಪಿಕರ್, ಪಾಪಮ್ಮ ಪಾಪಣ್ಣ, ಡಾ.ಜಿ.ಬಿ.ಶೆಟ್ಟಿ |
ಸ್ವಾತಂತ್ರ್ಯ ಹೋರಾಟ | ಹಮ್ಮಣ್ಣ ಮಾಣಿ ನಾಯಕ್ |
ಮಾಹಿತಿ ತಂತ್ರಜ್ಞಾನ | ಮೋಹನ್ ದಾಸ್ ಪೈ, ಅನಂತ ಕೊಪ್ಪಿಕರ್ |
ಶಾಸ್ತ್ರೀಯ ಸಂಗೀತ | ವಿದ್ವಾನ್ ವೆಂಕಟರಾಘವನ್, ಸಂಗಮೇಶ್ವರ ಸ್ವಾಮಿ ಹಿರೇಮಠ, ಹನುಮಂತ ಕುಮಾರ್ ಮುಧೋಳ್, ಶಿವಪ್ಪ ಯಲ್ಲಪ್ಪ ಭಜಂತ್ರಿ, ಬಿ.ಶಂಕರರಾವ್ |
ಸುಗಮ ಸಂಗೀತ | ಟಿ.ವಿ.ರಾಜು, ಯಶವಂತ ಹಳಿಬಂಡಿ, ಶಾಂತಾ ಆನಂದ |
ಗಮಕ | ಕೆ.ಎಲ್.ನಾರಾಯಣಸ್ವಾಮಿ |
ರಂಗಭೂಮಿ | ವಿ.ರಾಮಮೂರ್ತಿ, ವಾಣಿ ಸರಸ್ವತಿ ನಾಯ್ಡು, ಬಿ.ಎಂ.ಕೃಷ್ಣೇಗೌಡ, ಮಾಲತಿ ಸುಧೀರ್, ಬೈರೇಗೌಡ ಮರಿಸಿದ್ದ್ದಯ್ಯ,ಅಶೋಕ್ ಬಾದರ್ ಬಿನ್ನಿ |
ನೃತ್ಯ | ಗೀತಾ ಬಾಲಿ |
ಜಾನಪದ | ಡಾ.ಅಂಬಳಿಕೆ ಹಿರಿಯಣ್ಣ, ಈರಬಡಪ್ಪ, ಶಿವಲಿಂಗಪ್ಪ ಹಗಲು ವೇಷಗಾರ, ಚೌಡಿಕೆ ಉಚ್ಚ್ಚಂಗಯ್ಯ, ಬೋವಿ ಜಯಮ್ಮ, ಲಿಂಗದ ವೀರರು ಮಹದೇವಪ್ಪ. |
ಯಕ್ಷಗಾನ | ಕೆ.ಗೋವಿಂದಭಟ್, ಸಣ್ಣಕ್ಕಿ ಬಂಗ್ಲೆಗುಡ್ಡೆ, ಪಾತಾಳ ವೆಂಕಟರಮಣ ಭಟ್, ಅರಳಕುಪ್ಪೆ ನಂಜಪ್ಪ |
ಚಿತ್ರಕಲೆ | ಪ್ರೊ.ಪಿ.ಎಂ.ಸೊಲ್ಲಾಪುರ, ಚಂದ್ರನಾಥ್ ಆಚಾರ್, ಯಶವಂತ ಹಿಬಾರೆ, ಬಿ.ಜಿ.ಮೊಹಮದ್ |
ಶಿಲ್ಪಕಲೆ | ಜಯಣ್ಣಾಚಾರ್, ಕೆ.ನಾರಾಯಣರಾವ್, ಗುಣವಂತೇಶ್ವರ ಭಟ್, ಎಸ್.ಎಂ. ಶಂಕರಾಚಾರ್ಯ |
ಚಲನಚಿತ್ರ | ಎಸ್.ಕೆ.ಭಗವಾನ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸಾಯಿಕುಮಾರ್, ಬಸಂತಕುಮಾರ್ ಪಾಟೀಲ್, ಪ್ರಮೀಳಾ ಜೋಷಾಯ್, ಶ್ರೀನಿವಾಸ ಕಡವಿಗೆರೆ, |
ವೈದ್ಯಕೀಯ | ಡಾ.ಎಚ್.ವಿ.ಕೊಟ್ರೇಶ್, ಡಾ.ಡಿ.ನಾಗರಾಜ್, ಡಾ.ಸುಬ್ರಾಯಪ್ಪ, ಡಾ.ವೆಂಕಟರಮಣ ನೀಲಂ, ಡಾ.ಬಿ.ಕೆ.ಶ್ರೀನಿವಾಸ ಮೂರ್ತಿ, ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ |
ಪತ್ರಿಕೋದ್ಯಮ | ಪದ್ಮರಾಜ ದಂಡಾವತಿ, ಕೃಷ್ಣಮೂರ್ತಿ ಹೆಗಡೆ, ರವಿ ಬೆಳಗೆರೆ, ಕೆ.ಬಿ.ಗಣಪತಿ, ಬೇಸುನಾ ಮಲ್ಯ, ಚಂದ್ರಕಾಂತ್, ಇಮ್ರಾನ್ ಖುರೇಷಿ |
ಶಿಕ್ಷಣ | ಪ್ರೊ.ಕೆ.ಎಸ್.ನಾರಾಯಣಾಚಾರ್ಯ, ಪ್ರೊ.ವಿ.ಬಿ.ಕುಟಿನೋ, ಬಸವರಾಜ್ ಪಾಟೀಲ್ ಸೇಡಂ, ಡಾ.ಕುರಂಜಿ ವೆಂಕಟರಮಣ ಗೌಡ |
ಕರಕುಶಲಕಲೆ | ಪುಟ್ಟರಾಜು, ನಾರಾಯಣಪ್ಪ. |
ಕ್ರೀಡೆ | ಜೆ.ಜೆ.ಶೋಭಾ, ಶಿಖಾ ಟಂಡನ್ |
ಸಮಾಜ
ಸೇವೆ ಹಾಗೂ ಇತರೆ | ಎನ್.ಆರ್.ನಾರಾಯಣ ರಾವ್, ಎಸ್.ಎಸ್.ಪಾಟೀಲ್, ಪಿ.ವಲಿ, ಎಸ್.ಸಿ.ಬರ್ಮನ್, ಕೇವಲ್ ಚಂದ್, ನಿತಿನ್ ಷಾ, ಸಿದ್ದನಗೌಡ ಪಾಟೀಲ್ |
ಹೊರನಾಡು ಕನ್ನಡಿಗರು | ಅಮೆರಿಕಾದ ಡಾ.ಉದಯ ಬಿ.ಎಸ್.ಪ್ರಕಾಶ್, ಡಾ.ಎಂ.ಬಿ.ಉದೋಶಿ, ಡಾ.ಉಮಾ ಮೈಸೂರ್ ಕರ್, ಇಂಗ್ಲೆಂಡಿನ ಡಾ.ನೀರಜ್ ಪಾಟೀಲ್, ಮುಂಬೈನ ವಿಜಯಕುಮಾರ್ ಶೆಟ್ಟಿ ಹಾಗೂ ಪುಣೆಯಲ್ಲಿ ವಾಸವಾಗಿರುವ ಗಾಯಕ ಪಂ.ಉಪೇಂದ್ರ ಭಟ್ |
(ದಟ್ಸ್ ಕನ್ನಡ ವಾರ್ತೆ)
Comments
Story first published: Friday, October 31, 2008, 16:18 [IST]