ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

53ನೇ ರಾಜ್ಯೋತ್ಸವ ವಿಜೇತರ ಪೂರ್ಣ ಪಟ್ಟಿ

By Staff
|
Google Oneindia Kannada News

ಬೆಂಗಳೂರು, ಅ.31: ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ(ನ.1) ಸಂಜೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪ್ರಶಸ್ತಿ ವಿತರಿಸಲಿದ್ದಾರೆ. ಈ ಹಿಂದೆ ಪ್ರಶಸ್ತಿ ವಿಜೇತರಿಗೆ 10 ಸಾವಿರ ರು.ನಗದು ಬಹುಮಾನ ನೀಡಿ ಗೌರವಿಸಲಾಗುತ್ತಿತ್ತು. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಒಂದು ಲಕ್ಷ ರು.ಗಳ ನಗದು, 20 ಗ್ರಾಂ ಚಿನ್ನದ ಪದಕ, ಫಲಕವನ್ನು ಒಳಗೊಂಡಿದೆ.

ಸಾಧನೆಯ ಕ್ಷೇತ್ರ ಪುರಸ್ಕೃತರು
ವಿಜ್ಞಾನ ಡಾ.ಎಸ್.ಕೆ.ಶಿವಕುಮಾರ್, ಎಂ.ಅಣ್ಣದೊರೈ, ಪಿ.ಬಲರಾಮ್
ಸಾಹಿತ್ಯ ಡಾ.ವಿಜಯಾ ದಬ್ಬೆ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ವೀರಣ್ಣ ರಾಜೂರ, ಎಸ್.ಆರ್.ರಾಮಸ್ವಾಮಿ, ಫರಿದಾ ರಹಮತುಲ್ಲಾ, ಡಾ.ಸಣ್ಣರಾಮನಾಯ್ಕ್, ಅಂಬಾತನಯ ಮುದ್ರಾಡಿ
ಕೃಷಿ ಮೀರಾತಾಯಿ ಕೊಪ್ಪಿಕರ್, ಪಾಪಮ್ಮ ಪಾಪಣ್ಣ, ಡಾ.ಜಿ.ಬಿ.ಶೆಟ್ಟಿ
ಸ್ವಾತಂತ್ರ್ಯ ಹೋರಾಟ ಹಮ್ಮಣ್ಣ ಮಾಣಿ ನಾಯಕ್
ಮಾಹಿತಿ ತಂತ್ರಜ್ಞಾನ ಮೋಹನ್ ದಾಸ್ ಪೈ, ಅನಂತ ಕೊಪ್ಪಿಕರ್
ಶಾಸ್ತ್ರೀಯ ಸಂಗೀತ ವಿದ್ವಾನ್ ವೆಂಕಟರಾಘವನ್, ಸಂಗಮೇಶ್ವರ ಸ್ವಾಮಿ ಹಿರೇಮಠ, ಹನುಮಂತ ಕುಮಾರ್ ಮುಧೋಳ್, ಶಿವಪ್ಪ ಯಲ್ಲಪ್ಪ ಭಜಂತ್ರಿ, ಬಿ.ಶಂಕರರಾವ್
ಸುಗಮ ಸಂಗೀತ ಟಿ.ವಿ.ರಾಜು, ಯಶವಂತ ಹಳಿಬಂಡಿ, ಶಾಂತಾ ಆನಂದ
ಗಮಕ ಕೆ.ಎಲ್.ನಾರಾಯಣಸ್ವಾಮಿ
ರಂಗಭೂಮಿ ವಿ.ರಾಮಮೂರ್ತಿ, ವಾಣಿ ಸರಸ್ವತಿ ನಾಯ್ಡು, ಬಿ.ಎಂ.ಕೃಷ್ಣೇಗೌಡ, ಮಾಲತಿ ಸುಧೀರ್, ಬೈರೇಗೌಡ ಮರಿಸಿದ್ದ್ದಯ್ಯ,ಅಶೋಕ್ ಬಾದರ್ ಬಿನ್ನಿ
ನೃತ್ಯ ಗೀತಾ ಬಾಲಿ
ಜಾನಪದ ಡಾ.ಅಂಬಳಿಕೆ ಹಿರಿಯಣ್ಣ, ಈರಬಡಪ್ಪ, ಶಿವಲಿಂಗಪ್ಪ ಹಗಲು ವೇಷಗಾರ, ಚೌಡಿಕೆ ಉಚ್ಚ್ಚಂಗಯ್ಯ, ಬೋವಿ ಜಯಮ್ಮ, ಲಿಂಗದ ವೀರರು ಮಹದೇವಪ್ಪ.
ಯಕ್ಷಗಾನ ಕೆ.ಗೋವಿಂದಭಟ್, ಸಣ್ಣಕ್ಕಿ ಬಂಗ್ಲೆಗುಡ್ಡೆ, ಪಾತಾಳ ವೆಂಕಟರಮಣ ಭಟ್, ಅರಳಕುಪ್ಪೆ ನಂಜಪ್ಪ
ಚಿತ್ರಕಲೆ ಪ್ರೊ.ಪಿ.ಎಂ.ಸೊಲ್ಲಾಪುರ, ಚಂದ್ರನಾಥ್ ಆಚಾರ್, ಯಶವಂತ ಹಿಬಾರೆ, ಬಿ.ಜಿ.ಮೊಹಮದ್
ಶಿಲ್ಪಕಲೆ ಜಯಣ್ಣಾಚಾರ್, ಕೆ.ನಾರಾಯಣರಾವ್, ಗುಣವಂತೇಶ್ವರ ಭಟ್, ಎಸ್.ಎಂ. ಶಂಕರಾಚಾರ್ಯ
ಚಲನಚಿತ್ರ ಎಸ್.ಕೆ.ಭಗವಾನ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸಾಯಿಕುಮಾರ್, ಬಸಂತಕುಮಾರ್ ಪಾಟೀಲ್, ಪ್ರಮೀಳಾ ಜೋಷಾಯ್, ಶ್ರೀನಿವಾಸ ಕಡವಿಗೆರೆ,
ವೈದ್ಯಕೀಯ ಡಾ.ಎಚ್.ವಿ.ಕೊಟ್ರೇಶ್, ಡಾ.ಡಿ.ನಾಗರಾಜ್, ಡಾ.ಸುಬ್ರಾಯಪ್ಪ, ಡಾ.ವೆಂಕಟರಮಣ ನೀಲಂ, ಡಾ.ಬಿ.ಕೆ.ಶ್ರೀನಿವಾಸ ಮೂರ್ತಿ, ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ
ಪತ್ರಿಕೋದ್ಯಮ ಪದ್ಮರಾಜ ದಂಡಾವತಿ, ಕೃಷ್ಣಮೂರ್ತಿ ಹೆಗಡೆ, ರವಿ ಬೆಳಗೆರೆ, ಕೆ.ಬಿ.ಗಣಪತಿ, ಬೇಸುನಾ ಮಲ್ಯ, ಚಂದ್ರಕಾಂತ್, ಇಮ್ರಾನ್ ಖುರೇಷಿ
ಶಿಕ್ಷಣ ಪ್ರೊ.ಕೆ.ಎಸ್.ನಾರಾಯಣಾಚಾರ್ಯ, ಪ್ರೊ.ವಿ.ಬಿ.ಕುಟಿನೋ, ಬಸವರಾಜ್ ಪಾಟೀಲ್ ಸೇಡಂ, ಡಾ.ಕುರಂಜಿ ವೆಂಕಟರಮಣ ಗೌಡ
ಕರಕುಶಲಕಲೆ ಪುಟ್ಟರಾಜು, ನಾರಾಯಣಪ್ಪ.
ಕ್ರೀಡೆ ಜೆ.ಜೆ.ಶೋಭಾ, ಶಿಖಾ ಟಂಡನ್
ಸಮಾಜ ಸೇವೆ
ಹಾಗೂ ಇತರೆ
ಎನ್.ಆರ್.ನಾರಾಯಣ ರಾವ್, ಎಸ್.ಎಸ್.ಪಾಟೀಲ್, ಪಿ.ವಲಿ, ಎಸ್.ಸಿ.ಬರ್ಮನ್, ಕೇವಲ್ ಚಂದ್, ನಿತಿನ್ ಷಾ, ಸಿದ್ದನಗೌಡ ಪಾಟೀಲ್
ಹೊರನಾಡು ಕನ್ನಡಿಗರು ಅಮೆರಿಕಾದ ಡಾ.ಉದಯ ಬಿ.ಎಸ್.ಪ್ರಕಾಶ್, ಡಾ.ಎಂ.ಬಿ.ಉದೋಶಿ, ಡಾ.ಉಮಾ ಮೈಸೂರ್ ಕರ್, ಇಂಗ್ಲೆಂಡಿನ ಡಾ.ನೀರಜ್ ಪಾಟೀಲ್, ಮುಂಬೈನ ವಿಜಯಕುಮಾರ್ ಶೆಟ್ಟಿ ಹಾಗೂ ಪುಣೆಯಲ್ಲಿ ವಾಸವಾಗಿರುವ ಗಾಯಕ ಪಂ.ಉಪೇಂದ್ರ ಭಟ್

(ದಟ್ಸ್ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X