ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಂಗಶಂಕರದಲ್ಲಿ ಅವಿರತದಿಂದ ಕೈಲಾಸಂರ ನಗೆ ನಾಟಕ

By Staff
|
Google Oneindia Kannada News
Aviratha presents tp kailsam play

ಬೆಂಗಳೂರು, ಆ. 7: ನಗರದ ರಂಗ ಶಂಕರದಲ್ಲಿ ಮತ್ತೆ ಪ್ರಹಸನ ಪಿತಾಮಹ ಟಿಪಿಕೈಲಾಸಂ ಅವರ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದು, ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಅವಿರತ ಟ್ರಸ್ಟ್ ನಿಂದ ನಗೆ ನಾಟಕ 'ಬಂಡ್ವಾಳ್ವಿಲ್ಲದ ಬಡಾಯಿ' ಪ್ರದರ್ಶನವನ್ನು ಭಾನುವಾರ ಆಯೋಜಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಅವಿರತ ಟ್ರಸ್ಟ್, ಸತೀಶ್ ಗೌಡ ಕೆ.ಟಿ
ಸಂಚಾರವಾಣಿ :9880086300
ಇಮೇಲ್ : [email protected]

(ದಟ್ಸ್ ಕನ್ನಡ ಸಭೆ ಸಮಾರಂಭ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X