ರಂಗಶಂಕರದಲ್ಲಿ ಅವಿರತದಿಂದ ಕೈಲಾಸಂರ ನಗೆ ನಾಟಕ
ಬೆಂಗಳೂರು, ಆ. 7: ನಗರದ ರಂಗ ಶಂಕರದಲ್ಲಿ ಮತ್ತೆ ಪ್ರಹಸನ ಪಿತಾಮಹ ಟಿಪಿಕೈಲಾಸಂ ಅವರ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದು, ಮುಂಗಡ ಬುಕ್ಕಿಂಗ್ ಆರಂಭವಾಗಿದೆ. ಅವಿರತ ಟ್ರಸ್ಟ್ ನಿಂದ ನಗೆ ನಾಟಕ 'ಬಂಡ್ವಾಳ್ವಿಲ್ಲದ ಬಡಾಯಿ' ಪ್ರದರ್ಶನವನ್ನು ಭಾನುವಾರ ಆಯೋಜಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಅವಿರತ ಟ್ರಸ್ಟ್, ಸತೀಶ್ ಗೌಡ ಕೆ.ಟಿ
ಸಂಚಾರವಾಣಿ :9880086300
ಇಮೇಲ್ : [email protected]
ಅವಿರತ ಟ್ರಸ್ಟ್, ಸತೀಶ್ ಗೌಡ ಕೆ.ಟಿ
ಸಂಚಾರವಾಣಿ :9880086300
ಇಮೇಲ್ : [email protected]
(ದಟ್ಸ್ ಕನ್ನಡ ಸಭೆ ಸಮಾರಂಭ)











Click it and Unblock the Notifications