ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಲು ಆದೇಶ
ವೀರಶೈವ ಮಠಾಧೀಶರ ವಿರುದ್ಧ ಅವಹೇಳನಕಾರಿ ಹೇಳಿಕೆ ಕೊಟ್ಟಿದ್ದಾರೆಂಬ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ದೂರು ಸ್ವೀಕರಿಸಬೇಕೆಂದು ನ್ಯಾಯಾಲಯ ಆದೇಶಿಸಿದೆ. 8ನೇ ಎಸಿಎಂಎಂ ನ್ಯಾಯಾಲಯವು ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖಾ ವರದಿ ಸಲ್ಲಿಸಬೇಕೆಂದು ಹೈಗ್ರೌಂಡ್ಸ್ ಪೊಲೀಸರಿಗೆ ಆದೇಶಿಸಿದೆ.
***
ಕೊಪ್ಪಳ
ಯಲಬುರ್ಗಾ
ಸಂಗನಾಳ
ಕ್ರಾಸ್ನಲ್ಲಿ
ಲಾರಿಯೊಂದು
ಉರುಳಿಬಿದ್ದು
ಮೂವರು
ಸಾವನ್ನಪ್ಪಿ
20
ಜನ
ತೀವ್ರವಾಗಿ
ಗಾಯಗೊಂಡಿದ್ದಾರೆ.
ಇಬ್ಬರ
ಸ್ಥಿತಿ
ಗಂಭೀರವಾಗಿದೆ.
ಲಾರಿಯಲ್ಲಿ
ಪ್ರಯಾಣಿಸುತ್ತಿದ್ದವರೆಲ್ಲಾ
ಬಾಗಲಕೋಟೆಯ
ಕಂದಗಲ್
ನಿವಾಸಿಗಳು.
ಇವರೆಲ್ಲಾ
ಸಂಬಂಧಿಕರೊಬ್ಬರ
ಶವಸಂಸ್ಕಾರಕ್ಕೆ
ತೆರಳುತ್ತಿದ್ದರು.
***
ಕೋಲಾರದ
ರಾಬರ್ಟ್ಸನ್
ಪೇಟೆಯಲ್ಲಿ
ಗಂಡನ
ಮೇಲೆ
ಹೆಂಡತಿ
ಆಸಿಡ್
ಎರಚಿದ
ಘಟನೆ
ಇಂದು
(ಜ.3)
ಸಂಭವಿಸಿದೆ.
ಕೌಟುಂಬಿಕ
ಕಲಹವೇ
ಇದಕ್ಕೆ
ಕಾರಣ
ಎಂದು
ತಿಳಿದುಬಂದಿದೆ.
ಗಾಯಗೊಂಡ
ಪತಿಯನ್ನು
ಆಸ್ಪತ್ರೆಗೆ
ದಾಖಲಿಸಲಾಗಿದೆ.
(ದಟ್ಸ್ಕನ್ನಡ ವಾರ್ತೆ)
Comments
Story first published: Thursday, January 3, 2008, 18:07 [IST]