ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಪಚುನಾವಣೆ ಕಣದಲ್ಲಿ ಮೋದಿ ಮಾತಿನ ಮೋಡಿ
ಉಪಚುನಾವಣೆ
ಕಣದಲ್ಲಿ
ಮೋದಿ
ಮಾತಿನ
ಮೋಡಿ
ಅವರು
ಧರ್ಮಸಿಂಗ್
ಅಲ್ಲ,
ಸದಾ
ನಿದ್ರೆ
ಮಾಡುವ
ನರಮ್ಸಿಂಗ್
ಚಾಮರಾಜ ಪೇಟೆ ಮತ್ತು ಶಿವಮೊಗ್ಗ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕೆಂದು ರಾಜ್ಯಕ್ಕೆ ಆಗಮಿಸಿದ್ದ ಅವರು, ಪಕ್ಷದ ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಮೋದಿ
ಉದುರಿಸಿದ
ಅಣಿಮುತ್ತು(?)ಗಳ
ಸ್ಯಾಂಪಲ್
ಇಲ್ಲಿವೆ
:
- ಓಟ್ ಬ್ಯಾಂಕ್ಗಾಗಿ ನಕ್ಸಲರನ್ನು ಕಾಂಗ್ರೆಸ್ ಓಲೈಸುತ್ತಿದೆ.
- ಸ್ವಂತಿಕೆಯನ್ನು ಕಳೆದುಕೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್ರನ್ನು ನಾಯಕರೆಂದು ಪಕ್ಷದ ಕಾಂಗ್ರೆಸ್ ಮುಖಂಡರೆ ಗುರ್ತಿಸುವುದಿಲ್ಲ. ಸರ್ಕಾರದ ಸಾಧನೆ ದೊಡ್ಡ ಸೊನ್ನೆ!
- ದೆಹಲಿಯಲ್ಲಿ ನಡೆಯುವ ಮುಖ್ಯಮಂತ್ರಿಗಳ ಸಭೆಯಲ್ಲಿ ಕರ್ನಾಟಕ ಸಮಸ್ಯೆಗಳತ್ತ ಗಮನ ಸೆಳೆಯಬೇಕಾದ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ನಿದ್ದೆ ಮಾಡುತ್ತಾರೆ. ನಾನೇ ಕೆಲವೊಮ್ಮೆ ತಿವಿದು ಎಬ್ಬಿಸುತ್ತೇನೆ. ಅವರು ಧರ್ಮಸಿಂಗ್ ಅಲ್ಲ ನರಮ್ಸಿಂಗ್!
- ಕ್ಷೇತ್ರದ ಜನರನ್ನು ಮರೆತು, ಅವರನ್ನು ನಡುನೀರಲ್ಲಿ ಕೈಬಿಟ್ಟು ಕಲಿಯುಗದ ಕೃಷ್ಣ (ಮಹಾರಾಷ್ಟ್ರ ರಾಜ್ಯಪಾಲ)ಓಡಿಹೋದ!
- ಬಂಗಾರಪ್ಪ ರಾಜಕಾರಣಕ್ಕೆ ಫುಲ್ಸ್ಟಾಪ್ ಹಾಕಿ.
ಮುಖಪುಟ / ವಾರ್ತೆಗಳು
Comments
Story first published: Saturday, May 28, 2005, 23:53 [IST]