ಪ್ರೊ.ಪೋಕಳೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪ್ರೊ.ಪೋಕಳೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕನ್ನಡದ ಹೆಗ್ಗಳಿಕೆ: ಪರ್ವ, ಅಗ್ನಿ ಮತ್ತು ಮಳೆಯ ಅನುವಾದಿದ ಕೃತಿಗಳಿಗೆ ಮನ್ನಣೆ
ವಿಶ್ವಾಸ್ ಪಾಟೀಲ್ ಅವರ ‘ಮಹಾನಾಯಕ’ ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ಸೇವೆಗೆ ಪೋಕಳೆ ಈ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ನೇತಾಜಿ ಸುಭಾಷ್ ಚಂದ್ರಬೋಸ್ರ ಜೀವನಚರಿತ್ರೆಯನ್ನು ‘ಮಹಾನಾಯಕ’ ಕೃತಿ ಒಳಗೊಂಡಿದೆ. ನೇತಾಜಿ ಬದುಕಿನ ಬಗೆಗೆ ಹೊಸಹೊಸ ಮಾಹಿತಿಗಳು ಪುಸ್ತಕದಲ್ಲಿವೆ.
ಕನ್ನಡಕ್ಕೆ ಮತ್ತಷ್ಟು ಗರಿ : ಕನ್ನಡ ಸಾಹಿತ್ಯವಲಯದ ಶಕ್ತಿ ಬಿಂಬಿಸುವಂತೆ ಎಸ್.ಎಲ್.ಭೈರಪ್ಪ ಹಾಗೂ ಗಿರೀಶ್ ಕಾರ್ನಾಡ್ರ ಅನುವಾದಿದ ಕೃತಿಗಳಿಗೆ ಪ್ರಶಸ್ತಿ ಸಂದಿದೆ. ಬೈರಪ್ಪನವರ ತೆಲುಗು ಮತ್ತು ತಮಿಳು ಅನುವಾದದ‘ಪರ್ವ’, ಕಾರ್ನಾಡರ ಗುಜರಾತಿ ಅನುವಾದದ‘ಆಗ್ನಿ ಮತ್ತು ಮಳೆ’ ಕೃತಿಗಳು ಈ ಗೌರವಕ್ಕೆ ಪಾತ್ರವಾಗಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications