Get Updates
Get notified of breaking news, exclusive insights, and must-see stories!

ಹಿರಿಯ ಸಾಹಿತಿ ಶೇಷನಾರಾಯಣರಿಗೆ ‘ಅನಕೃ-ನಿರ್ಮಾಣ್‌’ ಪ್ರಶಸ್ತಿ

ಹಿರಿಯ ಸಾಹಿತಿ ಶೇಷನಾರಾಯಣರಿಗೆ ‘ಅನಕೃ-ನಿರ್ಮಾಣ್‌’ ಪ್ರಶಸ್ತಿ
ಮೇ 31ರಂದು ಗಾನ ಸಮಾಜದಲ್ಲಿ ಪ್ರಶಸ್ತಿ ಪ್ರದಾನ

ಬೆಂಗಳೂರು : ಹಿರಿಯ ಸಾಹಿತಿ ಹಾಗೂ ಪಳಗಿದ ಅನುವಾದಕ ಶೇಷನಾರಾಯಣ ಅವರಿಗೆ 2003ನೇ ಸಾಲಿನ ಅನಕೃ-ನಿರ್ಮಾಣ್‌ ಪ್ರಶಸ್ತಿ ದೊರೆತಿದೆ.

ವಿಮರ್ಶಕರಾದ ನರಹಳ್ಳಿ ಬಾಲಸುಬ್ರಹ್ಮಣ್ಯಂ, ಜಿ.ಎನ್‌.ರಂಗನಾಥರಾವ್‌ ಹಾಗೂ ಕವಿ ಡಾ. ಎಚ್‌.ಎಸ್‌.ವೆಂಕಟೇಶಮೂರ್ತಿ ಅವರನ್ನೊಳಗೊಂಡ ಆಯ್ಕೆ ಸಮಿತಿ ಶೇಷನಾರಾಯಣ ಅವರನ್ನು ಪ್ರತಿಷ್ಠಿತ ಅನಕೃ-ನಿರ್ಮಾಣ್‌ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕನ್ನಡ ನಾಡು ನುಡಿಗೆ ಗಣನೀಯ ಸೇವೆ ಸಲ್ಲಿಸಿದ ಹಿರಿಯರಿಗೆ ಅನಕೃ ಪ್ರತಿಷ್ಠಾನ 1995ರಿಂದಲೂ ಅನಕೃ-ನಿರ್ಮಾಣ್‌ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಮೇ 30ರಂದು ಬೆಂಗಳೂರಿನ ಗಾಯನ ಸಮಾಜದಲ್ಲಿ ನಡೆಯುವ ಸಮಾರಂಭದಲ್ಲಿ ಶೇಷನಾರಾಯಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. 25,001 ರುಪಾಯಿ ನಗದು, ಚಿನ್ನದ ಪದಕ ಹಾಗೂ ಅಭಿನಂದನಾ ಪತ್ರವನ್ನು ಪ್ರಶಸ್ತಿ ಒಳಗೊಂಡಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+