ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ವಿಜಯ ಕರ್ನಾಟಕ- ಅಂಕಿತ ಪುಸ್ತಕ ಯುಗಾದಿ ಕಥಾಸ್ಪರ್ಧೆ-04’
‘ವಿಜಯ
ಕರ್ನಾಟಕ-
ಅಂಕಿತ
ಪುಸ್ತಕ
ಯುಗಾದಿ
ಕಥಾಸ್ಪರ್ಧೆ-04’
ಕಥೆ........
ಸೋಜಿಗದ
ಬದುಕನ್ನು
ಅರಿಯುವ
ಸೊಗಸಾದ
ವಿಧಾನ
ಕನ್ನಡ ಕಥಾಲೋಕದಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ ‘ವಿಜಯ ಕರ್ನಾಟಕ- ಅಂಕಿತ ಯುಗಾದಿ ಕಥಾಸ್ಪರ್ಧೆ’ಯ ಸಮಯ !!
2004ನೇ ಇಸವಿಯ ‘ವಿಜಯ ಕರ್ನಾಟಕ- ಅಂಕಿತ ಯುಗಾದಿ ಕಥಾಸ್ಪರ್ಧೆ’ಯ ಪ್ರಕಟಣೆ ಇದೀಗ ಹೊರಬಿದ್ದಿದ್ದು , ಕಥೆಗಳನ್ನು ಕಳುಹಿಸಲು ಕೊನೆಯ ದಿನಾಂಕ ಫೆಬ್ರವರಿ 5, 2004. ಬಹುಮಾನಗಳ ವಿವರ :
ಮೊದಲ
ಬಹುಮಾನ-
25000
ರೂ.
ಎರಡನೇ
ಬಹುಮಾನ-
20000
ರೂ.
ಮೂರನೇ
ಬಹುಮಾನ-
15000
ರೂ.
ಸ್ಪರ್ಧೆಯ
ನಿಯಮಗಳು
:
- ಕಥೆ ಸ್ವತಂತ್ರ ಕೃತಿಯಾಗಿರಬೇಕು. ಅನುವಾದ, ಸ್ಫೂರ್ತಿ ಆಧಾರಿತವಲ್ಲ.
- ಹಿಂದೆಲ್ಲೂ ಯಾವ ಮಾಧ್ಯಮದಲ್ಲೂ ಪ್ರಕಟವಾಗಿರಬಾರದು.
- 2500 ಪದಗಳ ಮೀರುವಂತಿಲ್ಲ .
- ಕತೆಯನ್ನು ಹಾಳೆಯ ಒಂದೇ ಮಗ್ಗುಲಲ್ಲಿ ಸ್ಪಷ್ಟವಾಗಿ ಬರೆಯಿರಿ.
- ನಿಮ್ಮ ಹೆಸರು, ವಿಳಾಸ ಪ್ರತ್ಯೇಕ ಬಿಳಿಹಾಳೆಯಲ್ಲಿ ಬರೆಯಿರಿ.
- ಬಹುಮಾನಿತ ಮತ್ತು ಮೆಚ್ಚುಗೆ ಪಡೆದ ಕಥೆಗಳು ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತವೆ.
- ಬಹುಮಾನಿತ ಮತ್ತು ಮೆಚ್ಚುಗೆ ಪಡೆದ ಕಥೆಗಳ ಸ್ವಾಮ್ಯ ವಿಜಯ ಕರ್ನಾಟಕ-ಅಂಕಿತ ಪುಸ್ತಕದ್ದು .
- ಕಥೆಗಳನ್ನು ಹಿಂತಿರುಗಿಸುವುದಿಲ್ಲ .
ಕಥೆ
ಕಳುಹಿಸುವ
ವಿಳಾಸ
:
ವಿಜಯ
ಕರ್ನಾಟಕ
(ಯುಗಾದಿ
ಕಥಾಸ್ಪರ್ಧೆ
ವಿಜ್ಞಾಗ),
ನಂ.4,
ಪಂಪ
ಮಹಾಕವಿ
ರಸ್ತೆ
,
ಚಾಮರಾಜಪೇಟೆ,
ಬೆಂಗಳೂರು-
560018.
ವಿಜಯಕರ್ನಾಟಕ
ಇ-ಮೇಲ್
:
[email protected]
ಫ್ಯಾಕ್ಸ್
:
80-91-2971157/58
ಶುಭವಾಗಲಿ.
(ಇನ್ಫೋ ವಾರ್ತೆ)
ಪೂರಕ
ಓದಿಗೆ-
ಕಥೆಗಾರ್ತಿ-
ಕವಯತ್ರಿಯರ
ಗಮನಕ್ಕೆ!
ಮುಖಪುಟ / ವಾರ್ತೆಗಳು
Comments
Story first published: Saturday, November 24, 2001, 5:30 [IST]