ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿಪಟೂರು : ಸಂಕ್ರಾಂತಿ ರಾತ್ರಿ ದರೋಡೆ, ಮನೆ ಮಂದಿ ಮೇಲೆ ಹಲ್ಲೆ

By Staff
|
Google Oneindia Kannada News

ಬೆಂಗಳೂರು: ತುಮಕೂರು ಜಿಲ್ಲೆ ಯ ತಿಪಟೂರಿಗೆ ಸಮೀಪದ ಮನೆಯಾಂದಕ್ಕೆ ಸಂಕ್ರಾಂತಿ ಹಬ್ಬದ ರಾತ್ರಿ (ಸೋಮವಾರ, ಜ.14) ನುಗ್ಗಿರುವ ಡಕಾಯಿತರ ತಂಡ ಮನೆ ಮಂದಿಯ ಮೇಲೆ ಹಲ್ಲೆ ನಡೆಸಿ ನಗ ನಗದು ದೋಚಿದ್ದಾರೆ.

1 ಲಕ್ಷ ರುಪಾಯಿ ನಗದು ಹಾಗೂ ಸುಮಾರು 50 ಸಾವಿರ ರುಪಾಯಿ ಮೌಲ್ಯದ ಅಭರಣಗಳನ್ನು ದೋಚಿರುವ ದರೋಡೆಕೋರರು, ಪ್ರತಿಭಟನೆ ವ್ಯಕ್ತಪಡಿಸಿದ ಮನೆ ಮಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುದ್ದಿಗಾರರಿಗೆ ಮಂಗಳವಾರ ಪೊಲೀಸರು ತಿಳಿಸಿದ್ದಾರೆ.

ಡಕಾಯಿತರ ಹಲ್ಲೆಯಲ್ಲಿ ಒಬ್ಬನಿಗೆ ಹೆಚ್ಚಿನ ಗಾಯಗಳಾಗಿದ್ದು , ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ದರೋಡೆ ಪ್ರಕರಣದ ಬಗೆಗೆ ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X