Get Updates
Get notified of breaking news, exclusive insights, and must-see stories!

ಡಿ.29ರಿಂದ ಬೆಂಗಳೂರಿನವರೆಗೂ ಬರಲಿದೆ ಸಂಘಮಿತ್ರ ಎಕ್ಸ್‌ಪ್ರೆಸ್‌

ಪಟನಾ : ಬಿಹಾರದ ರಾಜಧಾನಿ ಪಟನಾ ಮತ್ತು ಚೆನ್ನೈ ಸೆಂಟ್ರಲ್‌ ರೈಲು ನಿಲ್ದಾಣಗಳ ನಡುವೆ ವಾರದಲ್ಲಿ ಎರಡು ದಿನ ಸಂಚರಿಸುವ ಸಂಘಮಿತ್ರ ಎಕ್ಸ್‌ಪ್ರೆಸ್‌ ಡಿ.29ರಿಂದ ಬೆಂಗಳೂರಿನ ವರೆಗೂ ಬರಲಿದೆ. ಈ ರೈಲಿನ ಓಡಾಟವನ್ನು ಬೆಂಗಳೂರಿನ ಯಶವಂತಪುರದವರಗೆ ವಿಸ್ತರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

2002ರ ಜನವರಿ 10ರಿಂದ ಈ ರೈಲು (6596 ಯುಪಿ/6595 ಡಿಎನ್‌) ಪಟನಾ-ಚೆನ್ನೈ- ಯಶವಂತಪುರ ನಡುವೆ ಸಂಚರಿಸಲಿದೆ. ಬೆಳಗ್ಗೆ 5ಗಂಟೆ 5 ನಿಮಿಷಕ್ಕೆ ಚೆನ್ನೈ ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಬರುವ ಈ ರೈಲು, 10.30ಕ್ಕೆ ಅಲ್ಲಿಂದ ಹೊರಟು ಸಂಜೆ 5-45ಕ್ಕೆ ಯಶವಂತಪುರ ರೈಲು ನಿಲ್ದಾಣಕ್ಕೆ ಆಗಮಿಸಲಿದೆ.

ಮಾರನೇ ದಿನ ಬೆಳಗ್ಗೆ 5-45ಕ್ಕೆ ಯಶವಂತಪುರ ರೈಲು ನಿಲ್ದಾಣವನ್ನು ಬಿಡುವ ಈ ರೈಲು ಮಧ್ಯಾಹ್ನ ಚೆನ್ನೈ ತಲುಪುತ್ತದೆ. ಅಲ್ಲಿಂದ ಮಧ್ಯಾಹ್ನ 1.05ಕ್ಕೆ ಬಿಡುವ ರೈಲು ಮರುದಿನ ಮಧ್ಯಾಹ್ನ 1.35ಕ್ಕೆ ಪಟನಾ ರೈಲು ನಿಲ್ದಾಣ ತಲುಪಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+