Get Updates
Get notified of breaking news, exclusive insights, and must-see stories!

ಕ್ರೇಜಿನೈಟ್‌! ಏಕಾಂಗಿಗೆ ಮುಗಿಬಿದ್ದು ಕಣ್ಣೀರು ಸುರಿಸಿದ ಮಂದಿ

ಬೆಂಗಳೂರು: ದಾವಣಗೆರೆ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ಜರುಗಿದ ಏಕಾಂಗಿ ಕ್ರೇಜಿನೈಟ್‌ ಕಾರ್ಯಕ್ರಮಕ್ಕೆ ಮುಗಿಬಿದ್ದ ಮಂದಿಯನ್ನು ನಿಯಂತ್ರಿಸಲು 12 ಸುತ್ತು ಅಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಕ್ರೇಜಿನೈಟ್‌ ಕಾರ್ಯಕ್ರಮ ವೀಕ್ಷಿಸಲು ನುಗ್ಗಿದ ಈ ಗುಂಪು ಟಿಕೇಟ್‌ಗಳನ್ನು ಹೊಂದಿರಲಿಲ್ಲ . ಬಾಗಿಲನ್ನು ಮುರಿದು ಗುಂಪು ಒಳನುಗ್ಗಲು ಪ್ರಯತ್ನಿಸಿದಾಗ, ತಡೆಯಲು ಪ್ರಯತ್ನಿಸಿದ ಪೊಲೀಸರ ಮೇಲೆ ಉದ್ರಿಕ್ತ ರ ಗುಂಪು ಕಲ್ಲು ತೂರಿತು. ಕಲ್ಲು ತೂರಾಟದಲ್ಲಿ ಬೀದಿ ದೀಪಗಳಿಗೆ ಹಾನಿಯಾಗಿದೆ. ಈ ಗೊಂದಲದಲ್ಲಿ ಕೆಲವರಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಯಾಂಡಲವುಡ್‌ನ ಜನಪ್ರಿಯ ನಟ ರವಿಚಂದ್ರನ್‌ ಹಾಗೂ ದಕ್ಷಿಣಭಾರತದ ಜನಪ್ರಿಯ ನಟಿ ರಮ್ಯಕೃಷ್ಣ ಅವರು ಭಾಗವಹಿಸಿದ್ದ ಕ್ರೇಜಿನೈಟ್‌ ಕಾರ್ಯಕ್ರಮ ದಾವಣಗೆರೆ ಹಾಗೂ ಸುತ್ತಮುತ್ತಲಿನ ಅಪಾರ ಅಭಿಮಾನಿಗಳನ್ನು ಆಕರ್ಷಿಸಿತ್ತು .

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+