ಪಾಕ್ಗೆ ಗುಳೇ ಹೊರಟವರಲ್ಲಿ ಸತ್ತವರು 20, ಇವರಲ್ಲಿ 9 ಮಕ್ಕಳು.
ಕ್ವೆತ್ತಾ : ಅಮೆರಿಕಾ ಬಾಂಬ್ ಸಿಡಿಸುತ್ತಿದ್ದ ಪ್ರದೇಶದಿಂದ ಪಾಕಿಸ್ತಾನಕ್ಕೆ ಗುಳೇ ಹೊರಡುವಾಗ 9 ಮಕ್ಕಳು ಸೇರಿದಂತೆ 20 ಮಂದಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನಕ್ಕೆ ತಲುಕಿರುವ ಆಫ್ಘನ್ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದಕ್ಷಿಣ ಆಫ್ಘಾನಿಸ್ತಾನದ ಟಿರಿನ್ ಕೋಟ್ ಬಳಿ ಭಾನುವಾರ ಗುಳೇ ಹೊರಟಾಗ ಈ ದುರಂತ ಸಂಭವಿಸಿತು ಎಂದು ಮಂಗಳವಾರ ಪಾಕಿಸ್ತಾನಕ್ಕೆ ತಲುಪಿದ ಬದುಕುಳಿದವರು ಹೇಳಿದ್ದಾರೆ. ಈ ಪ್ರತ್ಯಕ್ಷದರ್ಶಿಗಳು ತಾವು ಅನುಭವಿಸಿದ್ದನ್ನು ಬಿಡಿಸಿ ಹೇಳಿದ್ದು ಹೀಗೆ....
ಪಾಕಿಸ್ತಾನ ಸೇರಿಕೊಳ್ಳಲು ಟ್ರ್ಯಾಕ್ಟರ್ ಟ್ರಕ್ನಲ್ಲಿ ಹೊರಟಿದ್ದ ನಮ್ಮ ತಲೆ ಮೇಲೆ ಸರಬರನೆ ವಿಮಾನಗಳು ಹಾರಿದವು. ಬಾಂಬ್ಗಳು ಒಂದರ ಹಿಂದೊಂದರಂತೆ ಸಿಡಿದವು. 9 ಮಕ್ಕಳು, ಉಳಿದವರು ದೊಡ್ಡವರು. ಬಾಂಬ್ ದಾಳಿಯಿಂದ ಚೀರಿದರು. ಅದು ಐದು ನಿಮಿಷ ಮಾತ್ರ. ಇನ್ನು ಕೆಲವರು ಗಾಯಗಳಿಂದ ಬೇಯುತ್ತಿದ್ದರು. ದುರಂತವೆಂದರೆ ಹತ್ತಿರದಲ್ಲಿ ಯಾವುದೇ ಆಸ್ಪತ್ರೆಯಿರಲಿಲ್ಲ. ಕಾಂದಹಾರ್ಗೆ 6 ತಾಸಿನ ಪಯಣ. ಸಣ್ಣ ಪುಟ್ಟ ಗಾಯಗಳಾದವರು ಜೀವ ಉಳಿಸಿಕೊಳ್ಳಲು ಹೆಣಗಾಡಬೇಕಾಯಿತು. ಒಬ್ಬಾಕೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ತನ್ನ 4 ಮಕ್ಕಳನ್ನು ಕಳೆದುಕೊಂಡ ಪೆಟ್ಟು ಅದಕ್ಕಿಂತ ದೊಡ್ಡದು. ಆಸ್ಪತ್ರೆಯಲ್ಲಿ ಆಕೆಯೂ ಕೊನೆಯುಸಿರೆಳೆದಳು.
(ಎಎಫ್ಪಿ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications