ಬಸವಳಿಯುತ್ತಿರುವ ತಾಲಿಬಾನ್, ಕದನವಿರಾಮ ಪ್ರಸ್ತಾವನೆಗೆ ಚಾಲನೆ
ಇಸ್ಲಮಾಬಾದ್: ಅಮೆರಿಕ ಹಾಗೂ ತಾಲಿಬಾನ್ ಪಡೆಗಳ ನಡುವಣ ಭೂ ಕಾಳಗದ ಕ್ಷಣಗಳು ಒಂದೆಡೆ ಸನ್ನಿಹಿತವಾಗುತ್ತಿದ್ದರೆ, ಇನ್ನೊಂದೆಡೆ ಕದನ ವಿರಾಮದ ಚಟುವಟಿಕೆಗಳೂ ಚುರುಕಾಗುತ್ತಿವೆ. ಪಾಕಿಸ್ತಾನದಲ್ಲಿನ ತಾಲಿಬಾನ್ ರಾಯಭಾರಿ ಅಬ್ದುಲ್ ಸಲಂ ಝಹೀಫ್, ತಾವು ಕದನ ವಿರಾಮ ನೀತಿಯಾಂದನ್ನು ತಾಲಿಬಾನ್ ನಾಯಕರಿಂದ ತಂದಿರುವುದಾಗಿ ಪ್ರಕಟಿಸಿದ್ದು ಶುಕ್ರವಾರದ ವಿಶೇಷ.
ಕಾಂದಹಾರ್ನಲ್ಲಿ ಇತ್ತೀಚೆಗೆ ತಾಲಿಬಾನ್ ಮುಖ್ಯಸ ಮುಲ್ಲಾ ಮೊಹಮದ್ ಒಮರ್ನನ್ನು ಭೇಟಿಯಾದುದಾಗಿ ತಿಳಿಸಿದ ಅವರು, ಕದನ ವಿರಾಮ ನೀತಿ ಕುರಿತಾಗಿ ಪಾಕಿಸ್ತಾನಿ ನಾಯಕರೊಂದಿಗೆ ಚರ್ಚಿಸುವುದಾಗಿ ಹೇಳಿದರು. ಕದನ ವಿರಾಮದ ಬಗ್ಗೆ ತಮ್ಮ ನಾಯಕರೊಂದಿಗೆ ಚರ್ಚಿಸಲು ಕಾಂದಹಾರ್ಗೆ ತೆರಳಿದ್ದಾಗಿಯೂ ಅವರು ಹೇಳಿದರು. ಪಾಕ್ ನಾಯಕರೊಂದಿಗೆ ಚರ್ಚಿಸಿದ ಬಳಿಕ ಹೆಚ್ಚಿನ ವಿಷಯಗಳನ್ನು ಸುದ್ದಿಗಾರರಿಗೆ ತಿಳಿಸುವುದಾಗಿ ಅವರು ಹೇಳಿದರು.
ಅಮೆರಿಕ ಆಪ್ಘಾನಿಸ್ತಾನದ ಮೇಲೆ ನಡೆಸಿರುವ ಬಾಂಬ್ ದಾಳಿಯಲ್ಲಿ ಕನಿಷ್ಠ 500 ನಾಗರಿಕರು ಮೃತರಾಗಿದ್ದಾರೆ ಎಂದು ಹೇಳಿದ ಝಹೀಫ್, ತಾಲಿಬಾನ್ ಉನ್ನತ ನಾಯಕರ ನಡುವೆ ಒಡಕುಂಟಾಗಿದೆ ಎನ್ನುವ ಸುದ್ದಿಗಳನ್ನು ನಿರಾಕರಿಸಿದರು.
(ಪಿಟಿಐ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications