ಫೆಬ್ರವರಿ 8, 2002 ರಿಂದ ಮೂರನೇ ಮಹಾಯುದ್ಧ - ಜ್ಯೋತಿಷಿ
ಮಡಿಕೇರಿ : 2002 ನೇ ಇಸವಿ ಫೆಬ್ರವರಿ 8 ರಿಂದ ಮೂರನೇ ಜಾಗತಿಕ ಸಮರ ಪ್ರಾರಂಭವಾಗುತ್ತದೆಂದು ಹಾಗೂ ಯುದ್ಧ ಸಂದರ್ಭದಲ್ಲಿ ಅಮೆರಿಕಾದ ಬೀದಿಬೀದಿಗಳಲ್ಲಿ ಬೆಂಕಿ ಕಾಣಿಸಿಕೊಳ್ಳಲಿದೆ ಎಂದು ಜ್ಯೋತಿಷಿ ಕೆ.ಬಾಲಗೋಪಾಲ್ ಜೋಯಿಸ್ ಕೊಪ್ಪ ಅವರು ಭವಿಷ್ಯ ನುಡಿದಿರುವುದಾಗಿ ವಿಜಯ ಕರ್ನಾಟಕ ದೈನಿಕ ಮಂಗಳವಾರ ಪ್ರಕಟಿಸಿದೆ.
ಪ್ರಸ್ತುತ ಅಂತರರಾಷ್ಟ್ರೀಯ ಭಯೋತ್ಪಾದಕತೆಯನ್ನು ಮಟ್ಟ ಹಾಕುವ ಉದ್ದೇಶದಿಂದ ಆಪ್ಘಾನಿಸ್ತಾನದ ವಿರುದ್ಧ ಅಮೆರಿಕ ನಡೆಸುತ್ತಿರುವ ಯುದ್ಧ 2007 ನೇ ಇಸವಿ ನವಂಬರ್ 13 ರವರೆಗೂ ನಡೆಯಲಿದೆ. ಸತತ 8 ವರ್ಷಗಳ ಕಾಲ ನಡೆಯುವ ಈ ಯುದ್ಧದಲ್ಲಿ ಕ್ರೆೃಸ್ತ ಹಾಗೂ ಇಸ್ಲಾಂ ಧರ್ಮೀಯರು ಆಪಾರ ಪ್ರಮಾಣದ ನಷ್ಟ ಅನುಭವಿಸುತ್ತಾರೆ ಎಂದೂ ಬಾಲಗೋಪಾಲ್ ಜೋಯಿಸ್ ಹೇಳಿದ್ದಾರೆ.
ಕಾಶ್ಮೀರ ಕುರಿತು ಮಾರ್ಚ್ನಲ್ಲಿ ಭಾರತ- ಪಾಕ್ ಯುದ್ಧ
ಕಾಶ್ಮೀರ ಸಮಸ್ಯೆ ಕುರಿತಂತೆ ಭಾರತ ಹಾಗೂ ಪಾಕಿಸ್ತಾನಗಳ ನಡುವೆ ಮಾರ್ಚ್ನಲ್ಲಿ ಯುದ್ಧ ನಡೆಯುತ್ತದೆ. ಎಂದಿನಂತೆ ಈ ಯುದ್ಧದಲ್ಲೂ ಭಾರತ ಜಯಗಳಿಸುತ್ತದೆ ಎಂದು ಜೋಯಿಸ್ ಹೇಳಿದ್ದಾರೆ.
ಆಪ್ಘಾನಿಸ್ತಾನದಲ್ಲಿ ನಡೆಯ್ತುತಿರುವ ಯುದ್ಧದ ಪರಿಣಾಮ ಭಾರತಕ್ಕೆ ಅಪಾರ ಪ್ರಮಾಣದ ವಲಸೆ ಪ್ರಾರಂಭವಾಗುತ್ತದೆ. ಇಷ್ಟೆಲ್ಲಾ ಆದರೂ, ಅಂತರರಾಷ್ಟ್ರೀಯ ಪಾತಕಿ ಲ್ಯಾಡೆನ್ ಅಮೇರಿಕಾದವರಿಗೆ ಸಿಗುವುದಿಲ್ಲ ಎನ್ನುತ್ತದೆ ಬಾಲಗೋಪಾಲ್ ಅವರ ಜ್ಯೋತಿಷ್ಯ.
ಕೊನೆಯದಾಗಿ ಬಾಲಗೋಪಾಲ್ ಹೇಳಿರುವುದು-
ಜ್ಯೋತಿಷ್ಯದಲ್ಲಿ ಪೂರ್ಣ ನಿಖರತೆ ಸಾಧ್ಯವಿಲ್ಲ . ಪ್ರತಿಶತ 80 ರಷ್ಟು ಮಾತ್ರ ಸತ್ಯವಾಗುತ್ತದೆ. ಯಾಗ, ಹೋಮ, ಹವನಗಳಿಂದ ಪ್ರಕೃತಿಯನ್ನು ಶುದ್ಧಗೊಳಿಸಲು ಸಾಧ್ಯವಿದೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications