ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಂಗಾರು :ಒಳನಾಡಲ್ಲಿ, ಚುರುಕು, ಕರಾವಳಿಯಲ್ಲಿ ದುರ್ಬಲ
ಮುಖಪುಟ
ಸೆಪ್ಟೆಂಬರ್ 21, 2001 | |||||||||||||||||||||||||||||||
ಮುಂಗಾರು :ಒಳನಾಡಲ್ಲಿ, ಚುರುಕು, ಕರಾವಳಿಯಲ್ಲಿ ದುರ್ಬಲ ಬೆಂಗಳೂರು : ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಒಳನಾಡಿನಲ್ಲಿ ಮುಂಗಾರು ಚುರುಕಾಗಿತ್ತು. ಕರಾವಳಿಯಲ್ಲಿ ದುರ್ಬಲವಾಗಿತ್ತು.ಹೊಸಪೇಟೆಯಲ್ಲಿ 8, ಹುನಗುಂದ 7, ಭಾಗಮಂಡಲ, ಮೊಳಕಾಲ್ಮೂರುಗಳಲ್ಲಿ ತಲಾ 6, ಗಜೇಂದ್ರಗಢ, ನಂಜನಗೂಡು, ಕೋಲಾರ, ಕೆ.ಜಿ.ಎಫ್ನಲ್ಲಿ ತಲಾ 5, ಹೊಸಕೋಟೆ, ಹೊಳೆನರಸೀಪುರ, ಕೆ.ಆರ್.ಪೇಟೆಯಲ್ಲಿ ತಲಾ 3 ಸೆಂಟಿ ಮೀಟರ್ ಮಳೆ ಆಗಿದೆ. ರಾಜ್ಯದ ಜಲಾಶಯಗಳ ನೀರಿನ ಮಟ್ಟ :
|