ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಗಾಲ ಮುಗಿವ ಹೊತ್ತಿಗೆ ಮುಂಗಾರು ಚುರುಕು

By Staff
|
Google Oneindia Kannada News

ಮುಖಪುಟ

ಸೆಪ್ಟೆಂಬರ್‌ 19, 2001

Gorur Dam

ಮಳೆಗಾಲ ಮುಗಿವ ಹೊತ್ತಿಗೆ ಮುಂಗಾರು ಚುರುಕು

ಬೆಂಗಳೂರು : ಕಳೆದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನ ಅನೇಕ ಕಡೆ ಮಳೆ ಆಗಿದೆ. ಉತ್ತರ ಒಳನಾಡು ಹಾಗೂ ಕರಾವಳಿಯ ಹಲವೆಡೆ ಸಾಧಾರಣ ಮಳೆಯಾಗಿದೆ. ಚನ್ನಪಟ್ಟಣ, ಕೆ.ಆರ್‌.ಸಾಗರದಲ್ಲಿ ತಲಾ 7ಸೆಂ.ಮೀ ಮಳೆ ಆಗಿದೆ.

ರಾಮನಗರ, ಯುಳಂದೂರು, ಹುಲಿಯೂರುದುರ್ಗ, ನಿಡಸಾಲೆಗಳಲ್ಲಿ ತಲಾ 6, ಕೊಳ್ಳೆಗಾಲ, ಕನಕಪುರ, ಮದ್ದೂರು, ಅಳಂದದಲ್ಲಿ ತಲಾ 5, ಹೆಸರುಘಟ್ಟ, ತುರುವೇಕೆರೆಯಲ್ಲಿ ತಲಾ 4 ಸೆಂಟಿ ಮೀಟರ್‌ ಮಳೆ ಆಗಿದೆ. ಅಂತೂ ಇಂತೂ ಮಳೆಗಾಲ ಮುಗಿಯುವ ಹೊತ್ತಿಗೆ ಮುಂಗಾರು ಚುರುಕಾಗಿದೆ.

ರಾಜ್ಯದ ಜಲಾಶಯಗಳ ನೀರಿನ ಮಟ್ಟ :

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗನಮಕ್ಕಿ

1819.00

1793.05

ÓÜÝ

1859.39

1768.37

ÊÝÝզlt;/FONT>

1950.00

1930.62

ÑÜáÍWÜÜÝÅ

1633.00

1629.71

Pæ.B….GÓ….

124.80

116.33

ÖæÀÊÜÞ;ÊÜ

2922.00

2912.95

ÜWæÍvÜ®ÜÖÜÚÛ

74.00

38.11

ÖÝÜÍX

2859.00

2855.67

2284.00

2279.97

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X