ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರಾವಳಿ ಪರಿಸರದಲ್ಲಿ ಯಂತ್ರಗಳನ್ನು ಬಳಸಿ ಮರಳೆತ್ತುವುದಕ್ಕೆ ನಿಷೇಧ
ಮಂಗಳೂರು
:
ಪರಿಸರ,
ಭೂಜಲ
ಮತ್ತು
ಕರಾವಳಿ
ಜನರ
ಜನೋಪಯೋಗಿ
ಕಸುಬುಗಳಿಗೆ
ಮಾರಕವಾಗುವುದನ್ನು
ತಡೆಗಟ್ಟುವ
ಹಿನ್ನೆಲೆಯಲ್ಲಿ
ರಾಜ್ಯದ
ಕರಾವಳಿ
ಪ್ರದೇಶದಲ್ಲಿ
ಯಂತ್ರಗಳನ್ನು
ಬಳಸಿ
ಮರಳು
ಎತ್ತುವುದನ್ನು
ನಿಷೇಧಿಸಲಾಗಿದೆ.
ಕರಾವಳಿ
ಪ್ರದೇಶದಲ್ಲಿ
ಜೆಸಿಬಿ,
ಡ್ರಜಿಂಗ್
ಯಂತ್ರಗಳನ್ನು
ಬಳಸಿ
ಹೊಯ್ಗೆ
ತೆಗೆಯುವುದನ್ನು
ನಿಷೇಧಿಸಿ
ರಾಜ್ಯ
ಭೂವಿಜ್ಞಾನ
ಮತ್ತು
ಗಣಿಗಾರಿಕಾ
ಇಲಾಖೆ
ಹೊರಡಿಸಿದ
ಆಜ್ಞೆ
ಸಂವಿಧಾನ
ಬದ್ಧ
ಮತ್ತು
ನ್ಯಾಯಬದ್ಧ
ಎಂದು
ರಾಜ್ಯ
ಉಚ್ಛ
ನ್ಯಾಯಾಲಯ
ತೀರ್ಪು
ನಿಡಿದೆ.
ಇಲಾಖೆಯ ಆಜ್ಞೆಯನ್ನು ಪ್ರಶ್ನಿಸಿ ಇದು ಸಂವಿಧಾನ ಬಾಹಿರ, ಅಲ್ಲದೆ ಪ್ರಸ್ತುತ ಜಾರಿಯಲ್ಲಿರುವ ಲೈಸನ್ಸ್ದಾರರಿಗೆ ಈ ಗಣಿಗಾರಿಕೆಯ ನಿಷೇಧಾಜ್ಞೆ ಅನ್ವಯಿಸುವುದಿಲ್ಲ ಎಂಬ ವಾದವನ್ನು ಕೋರ್ಟ್ ತಳ್ಳಿ ಹಾಕಿದೆ. ಆ ಪ್ರಕಾರ ಕರಾವಳಿ ಪ್ರದೇಶದಲ್ಲಿ ಭಾರೀ ಯಂತ್ರಗಳನ್ನು ಬಳಸಿ ಮರಳು ಎತ್ತುವುದು ಕಾನೂನು ಬಾಹಿರವೆಂದು ಪರಿಗಣಿಸಲಾಗುವುದು.
(ಇನ್ಫೋ ವಾರ್ತೆ)
Comments
Story first published: Thursday, September 13, 2001, 5:30 [IST]