ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ನೀರು ಪಡೆಯಲು ಸುಪ್ರಿಂಕೋರ್ಟ್‌ಗೆಹೋಗುತ್ತೇನೆ- ಜಯಲಲಿತಾ

By Staff
|
Google Oneindia Kannada News

ಚೆನ್ನೈ: ಕರ್ನಾಟಕದಿಂದ ಕಾವೇರಿ ನೀರು ಪಡೆಯಲು ತಮಿಳುನಾಡು ಸರ್ಕಾರ ಶೀಘ್ರದಲ್ಲೇ ಸುಪ್ರಿಂಕೋರ್ಟ್‌ನ ಕಟ್ಟೆ ಹತ್ತುವುದಾಗಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಕರ್ನಾಟಕಕ್ಕೆ ಬೆದರಿಕೆ ಒಡ್ಡಿದ್ದಾರೆ.

ಸುಪ್ರಿಂಕೋರ್ಟ್‌ಗೆ ಪ್ರಕರಣವನ್ನು ಒಯ್ಯುವುದರ ವಿನಃ ನಮಗೆ ಇತರ ಯಾವುದೇ ಆಯ್ಕೆಗಳಿಲ್ಲ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಯಲಲಿತಾ ತಿಳಿಸಿದರು. ಪ್ರಧಾನಿ ವಾಜಪೇಯಿ ಅವರು ಕರ್ನಾಟಕದಿಂದ ಕಾವೇರಿ ನೀರು ದೊರಕಿಸಿಕೊಡುವುದಾಗಿ ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X