ತ್ವರಿತ ಅಲರ್ಟ್ ಗಳಿಗಾಗಿ
For Daily Alerts
16 ಸಂಸ್ಕೃತ ವಿದ್ವಾಂಸರಿಗೆ ಸ್ವಾತಂತ್ರ್ಯೋತ್ಸವ ಪ್ರಶಸ್ತಿ
ಬೆಂಗಳೂರು : ಸಂಸ್ಕೃತ ವಿದ್ವಾನ್ ದಯಾನಂದ ಶಾನಭಾಗ್ ಸೇರಿದಂತೆ ವಿವಿಧ ಭಾಷೆಗಳ 23 ವಿದ್ವಾಂಸರಿಗೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರಶಸ್ತಿಗಳನ್ನು ನೀಡಲಾಯಿತು. ಈ ಪೈಕಿ 16 ಮಂದಿ ಸಂಸ್ಕೃತ ವಿದ್ವಾಂಸರು ಎಂದು ಸಂಸ್ಕೃತ ಭಾರತಿ ಸಂಸ್ಥೆ ಪ್ರಕಟಣೆ ತಿಳಿಸಿದೆ.
ಪುರಸ್ಕೃತರು : ಕೆ.ನಾರಾಯಣ ಭಟ್ಟ, ಡಾ.ಅಶೋಕ ಕುಮಾರ ಗೋಸ್ವಾಮಿ, ಶ್ರೀಪಾದ ಲಕ್ಷ್ಮಿನಾರಾಯಣ ಶಾಸ್ತ್ರಿ, ಕನ್ಸಾರ ಮಣಿಪಾಲ ನಾರಾಯಣ, ಡಾ.ಎನ್.ಪಿ.ಉನ್ನಿ, ಡಾ.ವಾಚಸ್ಪತಿ ಉಪಾಧ್ಯಾಯ, ತರ್ಲೇಕರ್ ಪಂಡಿತ್ ಗೋಪಾಲ ನಾರಾಯಣ ಬಹುರಾ, ಪಂಡಿತ ಸೀತಾರಾಮ ಕವಿರಾಜ್, ಗಣಪತಿ ಶ್ರೀನಿವಾಸ ದೇಶಿಕಾಚಾರ್, ಪ್ರೊ.ಸುರೇಶ್ಚಂದ್ರ ಪಾಂಡೆ, ವಾಯು ನಂದನ ಪಾಂಡೆ, ಡಾ.ಸೀತಾನಂದ ಗೋಸ್ವಾಮಿ, ಪ್ರೊ. ಮಹಮ್ಮದ್ ಇಸ್ಮಾಯಿಲ್ ಖಾನ್.
(ಇನ್ಫೋ ವಾರ್ತೆ)
Comments
Story first published: Thursday, August 16, 2001, 0:00 [IST]