ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

16 ಸಂಸ್ಕೃತ ವಿದ್ವಾಂಸರಿಗೆ ಸ್ವಾತಂತ್ರ್ಯೋತ್ಸವ ಪ್ರಶಸ್ತಿ

By Staff
|
Google Oneindia Kannada News

ಬೆಂಗಳೂರು : ಸಂಸ್ಕೃತ ವಿದ್ವಾನ್‌ ದಯಾನಂದ ಶಾನಭಾಗ್‌ ಸೇರಿದಂತೆ ವಿವಿಧ ಭಾಷೆಗಳ 23 ವಿದ್ವಾಂಸರಿಗೆ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಪ್ರಶಸ್ತಿಗಳನ್ನು ನೀಡಲಾಯಿತು. ಈ ಪೈಕಿ 16 ಮಂದಿ ಸಂಸ್ಕೃತ ವಿದ್ವಾಂಸರು ಎಂದು ಸಂಸ್ಕೃತ ಭಾರತಿ ಸಂಸ್ಥೆ ಪ್ರಕಟಣೆ ತಿಳಿಸಿದೆ.

ಪುರಸ್ಕೃತರು : ಕೆ.ನಾರಾಯಣ ಭಟ್ಟ, ಡಾ.ಅಶೋಕ ಕುಮಾರ ಗೋಸ್ವಾಮಿ, ಶ್ರೀಪಾದ ಲಕ್ಷ್ಮಿನಾರಾಯಣ ಶಾಸ್ತ್ರಿ, ಕನ್ಸಾರ ಮಣಿಪಾಲ ನಾರಾಯಣ, ಡಾ.ಎನ್‌.ಪಿ.ಉನ್ನಿ, ಡಾ.ವಾಚಸ್ಪತಿ ಉಪಾಧ್ಯಾಯ, ತರ್ಲೇಕರ್‌ ಪಂಡಿತ್‌ ಗೋಪಾಲ ನಾರಾಯಣ ಬಹುರಾ, ಪಂಡಿತ ಸೀತಾರಾಮ ಕವಿರಾಜ್‌, ಗಣಪತಿ ಶ್ರೀನಿವಾಸ ದೇಶಿಕಾಚಾರ್‌, ಪ್ರೊ.ಸುರೇಶ್‌ಚಂದ್ರ ಪಾಂಡೆ, ವಾಯು ನಂದನ ಪಾಂಡೆ, ಡಾ.ಸೀತಾನಂದ ಗೋಸ್ವಾಮಿ, ಪ್ರೊ. ಮಹಮ್ಮದ್‌ ಇಸ್ಮಾಯಿಲ್‌ ಖಾನ್‌.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X