ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನ್ಸೂನ್‌ ಅಧಿವೇಶನ ಪ್ರಾರಂಭ: ನೇಪಾಳ ಹತ್ಯಾಕಾಂಡಕ್ಕೆ ಸಂತಾಪ

By Staff
|
Google Oneindia Kannada News

ನವದೆಹಲಿ : ದೊರೆ ಬೀರೇಂದ್ರ ಹಾಗೂ ರಾಜ ಕುಟುಂಬದ ಇತರ ಸದಸ್ಯರ ಹತ್ಯಾಕಾಂಡಕ್ಕೆ ಪ್ರತ್ಯೇಕ ಸಂತಾಪ ಸೂಚಕ ನಿರ್ಣಯಗಳನ್ನು ಕೈಗೊಳ್ಳುವುದರೊಂದಿಗೆ ಸೋಮವಾರ ಪ್ರಾರಂಭವಾದ ಮಾನ್ಸೂನ್‌ ಅಧಿವೇಶನದ ಲೋಕಸಭೆ ಹಾಗೂ ರಾಜ್ಯಸಭೆಯ ಮೊದಲ ದಿನದ ಕಲಾಪಗಳು ಕೊನೆಗೊಂಡವು. ಉಭಯ ಸದನಗಳ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಮಾಜಿ ಹಾಗೂ ಹಾಲಿ ಸಂಸದರ ನಿಧನಕ್ಕೂ ಉಭಯ ಸದನಗಳು ಶೋಕ ವ್ಯಕ್ತಪಡಿಸಿದವು. ನೇಪಾಳ ರಾಜಕುಟುಂಬ ಹತ್ಯಾಕಾಂಡದ ದುರಂತದ ಬಗೆಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುವ ಹಾಗೂ ಅಲ್ಲಿನ ಜನತೆ, ಸರ್ಕಾರಕ್ಕೆ ಸಹಾನುಭೂತಿಯನ್ನು ವ್ಯಕ್ತಪಡಿಸುವ ಸಂದೇಶವನ್ನು ಸ್ಪೀಕರ್‌ ಜಿ.ಎಂ.ಸಿ. ಬಾಲಯೋಗಿ ಲೋಕಸಭೆಯಲ್ಲಿ ಓದಿದರು.

ಮಂಗಳವಾರ ಮರು ಸಮಾವೇಶಗೊಳ್ಳುವ ಕಲಾಪದಲ್ಲಿ ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X