Get Updates
Get notified of breaking news, exclusive insights, and must-see stories!

ಮಾನ್ಸೂನ್‌ ಅಧಿವೇಶನ ಪ್ರಾರಂಭ: ನೇಪಾಳ ಹತ್ಯಾಕಾಂಡಕ್ಕೆ ಸಂತಾಪ

ನವದೆಹಲಿ : ದೊರೆ ಬೀರೇಂದ್ರ ಹಾಗೂ ರಾಜ ಕುಟುಂಬದ ಇತರ ಸದಸ್ಯರ ಹತ್ಯಾಕಾಂಡಕ್ಕೆ ಪ್ರತ್ಯೇಕ ಸಂತಾಪ ಸೂಚಕ ನಿರ್ಣಯಗಳನ್ನು ಕೈಗೊಳ್ಳುವುದರೊಂದಿಗೆ ಸೋಮವಾರ ಪ್ರಾರಂಭವಾದ ಮಾನ್ಸೂನ್‌ ಅಧಿವೇಶನದ ಲೋಕಸಭೆ ಹಾಗೂ ರಾಜ್ಯಸಭೆಯ ಮೊದಲ ದಿನದ ಕಲಾಪಗಳು ಕೊನೆಗೊಂಡವು. ಉಭಯ ಸದನಗಳ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಮಾಜಿ ಹಾಗೂ ಹಾಲಿ ಸಂಸದರ ನಿಧನಕ್ಕೂ ಉಭಯ ಸದನಗಳು ಶೋಕ ವ್ಯಕ್ತಪಡಿಸಿದವು. ನೇಪಾಳ ರಾಜಕುಟುಂಬ ಹತ್ಯಾಕಾಂಡದ ದುರಂತದ ಬಗೆಗೆ ತೀವ್ರ ಸಂತಾಪವನ್ನು ವ್ಯಕ್ತಪಡಿಸುವ ಹಾಗೂ ಅಲ್ಲಿನ ಜನತೆ, ಸರ್ಕಾರಕ್ಕೆ ಸಹಾನುಭೂತಿಯನ್ನು ವ್ಯಕ್ತಪಡಿಸುವ ಸಂದೇಶವನ್ನು ಸ್ಪೀಕರ್‌ ಜಿ.ಎಂ.ಸಿ. ಬಾಲಯೋಗಿ ಲೋಕಸಭೆಯಲ್ಲಿ ಓದಿದರು.

ಮಂಗಳವಾರ ಮರು ಸಮಾವೇಶಗೊಳ್ಳುವ ಕಲಾಪದಲ್ಲಿ ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+