Get Updates
Get notified of breaking news, exclusive insights, and must-see stories!

ಕೃಶವಾದ ಜಾನುವಾರು, ಬಿರದು ಬಾಯ್ಬಿಟ್ಟ ಭೂಮಿ

ಮುಖಪುಟ

ಜುಲೈ 21, 2001

Gorur Dam

ಕೃಶವಾದ ಜಾನುವಾರು, ಬಿರದು ಬಾಯ್ಬಿಟ್ಟ ಭೂಮಿ

ಬೆಂಗಳೂರು : ರಾಜ್ಯವನ್ನು ಭೀಕರ ಬರಗಾಲ ಆವರಿಸಿದೆ. ಮಳೆಯಿಲ್ಲದೆ ಭೂಮಿಯೆಲ್ಲಾ ಬಿರಿದು ಬಾಯ್ಬಿಟ್ಟಿದೆ. ಗಿಡ-ಮರಗಳು ಒಣಗಿ, ಸುಟ್ಟು ಕರಕಲಾದಂತಾಗಿವೆ. ದನಕರುಗಳು ಹೊಟ್ಟೆಗಿಲ್ಲದೆ, ಬಡಕಲಾಗಿ ಎಲುಬಿನ ಗೂಡುಗಳಾಗಿವೆ. ಈ ಮಧ್ಯೆ ರಾಜ್ಯದ ಒಂದೆರಡು ಕಡೆ ನಾಲ್ಕಾರು ಹನಿ ಮಳೆ ಆಗಿದೆ.

ಆಗುಂಬೆಯಲ್ಲಿ 6 ಸೆಂಟಿ ಮೀಟರ್‌, ಮಂಗಳೂರು, ಸುಬ್ರಹ್ಮಣ್ಯ, ಉಪ್ಪಿನಂಗಡಿ, ಸಿದ್ದಾಪರುಗಳಲ್ಲಿ ತಲಾ 3 ಸೆಂಟಿ ಮೀಟರ್‌ ಮಳೆ ಬಿದ್ದಿದೆ.

ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ -

ಜಲಾಶಯ

ಗರಿಷ್ಠ ಮಟ್ಟ (ಅಡಿಗಳಲ್ಲಿ)

ಇಂದಿನಮಟ್ಟ (ಅಡಿಗಳಲ್ಲಿ)

ಲಿಂಗ-ನ-ಮ--ಕ್ಕಿ

1819.00

1777. 25

ಕಬಿನಿ

2284.00

2277.33

ಕೆಆರ್‌ಎಸ್‌

124.80

104.78

ಹೇಮಾವತಿ

2922.00

2910.96

ಹಾರಂಗಿ

2859.00

2858.00

ಸುಪಾ

1859.39

1736.71

-ತಿಪ್ಪಗೊಂಡನಹಳ್ಳಿ

74.00

44.15

ಮಾಣಿ

1950.00

1911.22

ಭದ್ರಾ

186.00

156.06

ಮುಖಪುಟ
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+