ಮುಷರ್ರಫ್ಗೆ ಸೆಲ್ಯೂಟ್ ಹೊಡೆಯಲು ನಿರಾಕರಿಸಿದ ಏರ್ಚೀಫ್ ಟಿಪ್ನಿಸ್
ನವದೆಹಲಿ : ಕಾರ್ಗಿಲ್ ಯುದ್ಧಕ್ಕೆ ಸೂತ್ರಧಾರನಾದ ಮನುಷ್ಯನನ್ನು ಗೌರವಿಸುವುದು ಹೇಗೆ ? ಇಂಥ ಸಂದಿಗ್ಧ , ಏರ್ ಚೀಫ್ ಮಾರ್ಷಲ್ ಅನಿಲ್ ಯಶವಂತ್ ಟಿಪ್ನಿಸ್ ಅವರನ್ನು ಕಾಡಿತೇನೋ- ಶನಿವಾರ ಬೆಳಗ್ಗೆ ಭಾರತಕ್ಕೆ ಆಗಮಿಸಿದ ಪಾಕ್ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಿದ್ದ ಸ್ವಾಗತ ಸಮಾರಂಭದಲ್ಲಿ ಮುಷರ್ರಫ್ ಅವರಿಗೆ ಸೆಲ್ಯೂಟ್ ಹೊಡೆಯಲು ಟಿಪ್ನಿಸ್ ನಿರಾಕರಿಸಿದರು.
ಸ್ವಾಗತ ಸಮಾರಂಭದ ಪ್ರತಿಯಾಂದು ನಡೆಯೂ ಪ್ರೊಟೋಕಾಲ್ಗೆ ಅನುಗುಣವಾಗಿ ನಡೆದರೂ, ಭೂಸೇನೆ, ವಾಯುದಳ ಹಾಗೂ ನೌಕಾದಳಗಳನ್ನು ಪ್ರತಿನಿಧಿಸುತ್ತಿದ್ದ ಏರ್ ಚೀಫ್ ಮಾರ್ಷಲ್ ಟಿಪ್ನಿಸ್ ಅವರು ಮುಷರ್ರಫ್ಗೆ ಸೆಲ್ಯೂಟ್ ಹೊಡೆಯಲು ನಿರಾಕರಿಸುವುದರೊಂದಿಗೆ ತಾವು ಪ್ರತ್ಯೇಕವಾಗುಳಿದರು. ಸೆಲ್ಯೂಟ್ ಹೊಡೆಯುವ ಬದಲು ಟಿಪ್ನಿಸ್ ಅವರು ಮುಷರ್ರಫ್ ಕೈಕುಲುಕಿದರು.
1999 ರಲ್ಲಿ ಭಾರತದ ಪ್ರಧಾನಿ ವಾಜಪೇಯಿ ಲಾಹೋರ್ಗೆ ಭೇಟಿ ಕೊಟ್ಟಿದ್ದಾಗ, ಇಂಥದ್ದೇ ಅಸಮಾಧಾನವನ್ನು ಪ್ರಸ್ತುತ ಭಾರತಕ್ಕೆ ಅಧ್ಯಕ್ಷರಾಗಿ ಬಂದಿರುವ ಮುಷರ್ರಫ್ ಸೃಷ್ಟಿಸಿದ್ದರು. ವಾಘಾ ಗಡಿಗೆ ಆಗಮಿಸಿ ಭಾರತೀಯ ನಾಯಕನನ್ನು ಗೌರವಿಸಲು ಮುಷರ್ರಫ್ ನಿರಾಕರಿಸಿದ್ದರು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications